‘ಮಧ್ಯಾಹ್ನ 1.30ರ ಸುಮಾರಿಗೆ ಕುರಿಗಳಿಗೆ ನೀರು ಕುಡಿಸಿ, ನಂತರ ತಾವು ನೀರು ಕುಡಿಯಲು ನದಿಗೆ ಇಳಿದಿದ್ದರು. ಆಗ ಎರಡು ಮೊಸಳೆಗಳು ದಾಳಿ ಮಾಡಿ ಅವರ ಬಲಗಾಲು ಮತ್ತು ಎಡಗೈಯನ್ನು ತಿಂದು ಹಾಕಿದವು. ಸ್ಥಳೀಯ ಮೀನುಗಾರರ ಸಹಾಯದಿಂದ ಮೃತದೇಹವನ್ನು ಹೊರತರಲಾಯಿತು’ ಎಂದು ಬಸವಲಿಂಗಪ್ಪ ಅವರ ಜತೆ ಕುರಿ ಕಾಯಲು ಹೋಗಿದ್ದ ನಿಂಗಪ್ಪ ಹೇಳಿದರು.