ಈ ವೇಳೆ ಮುಖಂಡರಾದ ಖಂಡಪ್ಪ ದಾಸನ್, ಉಮೇಶರಡ್ಡಿ ದದ್ದಲ್, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಬಸವರಾಜ ಚಂಡರಕಿ, ಪರಶುರಾಮ ಕುರಕುಂದಿ, ರಾಮು ರಾಠೋಡ, ಸುನೀತಾ ಚವ್ಹಾಣ, ವಿಲಾಸ ಪಾಟೀಲ್, ಡಾ. ಸಿದ್ದವೀರಪ್ಪ ಪಾಟೀಲ್, ಅಸದ್ ಚಾವುಸ್, ಗೋಪಾಲ ದಾಸನಕೇರಿ, ಸುರೇಶ ಮಡ್ಡಿ, ಮಂಜುನಾಥ ದಾಸನಕೇರಿ, ಮಶೇಪ್ಪ ತಾತಳಗೇರಾ, ಕಿಟ್ಟು, ಅಂಬಯ್ಯ ಶಾಬಾದಿ, ಬಸವರಾಜಪ್ಪಗೌಡ ಚಿಕ್ಕಬೂದುರ, ಮಲ್ಲು ಮುದ್ನಾಳ ಸೇರಿದಂತೆ ಇತರರು ಇದ್ದರು.