ಸಮಾಜಶಾಸ್ತ್ರ ಉಪನ್ಯಾಸಕ ಬಸವರಾಜ ಜುಗೇರಿ ವಿದ್ಯಾರ್ಥಿನಿಯರಿಗೆ ಪೌರಾಣಿಕ ಕಥೆಗಳು, ಜಾನಪದ ಕಥೆಗಳು, ಹೇಳುವುದರ ಮುಖಾಂತರ ಶಿಬಿರಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಸಹ ಶಿಬಿರಾಧಿಕಾರಿಗಳಾದ ಡಾ.ಸುರೇಶ ಕೆ ಮಠ, ಪತ್ರಿಕಾ ಸಂಪರ್ಕಾಧಿಕಾರಿಗಳಾದ ಸತೀಶ್ ಕುಮಾರ ಹವಾಲ್ದಾರ, ತನುಜಾ ಪಾಟೀಲ, ಮಂಗಳಾ ಕಲಾಲ್, ಅರ್ಥಶಾಸ್ತ್ರ ಉಪನ್ಯಾಸಕಿ ಶಿಲ್ಪಾ ಭಿ, ಚಂದ್ರಾಯಗೌಡ ಪಾಟೀಲ, ಗೌರೀಶ್, ದೇವಿಂದ್ರಪ್ಪ ಬಾವೂರ್ ಹಾಗೂ ಶಿಬಿರಾರ್ಥಿಗಳಾದ ಚೈತ್ರಾ, ಮಹಿಮಾ, ಶ್ರೀಗೌರಿ, ರೇಣುಕಾ, ಹಣಮಂತಿ, ಭೀಮಬಾಯಿ, ಅಂಕಿತಾ, ಶ್ವೇತಾಇದ್ದರು.