ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಪತ್ರಿಕಾ ದಿನಾಚರಣೆ: ‘ಪತ್ರಕರ್ತರ ಸೇವೆ ಅನನ್ಯ’

ಪ್ರಶಸ್ತಿ ಪ್ರದಾನ, 10 ಜನರಿಗೆ ಸನ್ಮಾನ
Published : 27 ಜುಲೈ 2025, 4:22 IST
Last Updated : 27 ಜುಲೈ 2025, 4:22 IST
ಫಾಲೋ ಮಾಡಿ
Comments
ಪತ್ರಿಕೋದ್ಯಮ ಜಾತಿಯ ಆಧಾರದ ಮೇಲೆ ಧರ್ಮದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ
– ಶರಣಪ್ಪ ಮಾನೇಗಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ
ಶೀಘ್ರದಲ್ಲಿಯೇ ಜಿಲ್ಲಾ ಕೇಂದ್ರದ 36 ಜನ ಪತ್ರಕರ್ತರಿಗೆ ನಗರಸಭೆ ವತಿಯಿಂದ ನಿವೇಶನ ಮಂಜೂರಾಗಿ ಆಗಲಿವೆ
–ಮಲ್ಲಪ್ಪ ಸಂಕೀನ್ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ 
ಪ್ರಶಸ್ತಿ ಜೊತೆಗೆ ನಗದು ಪುರಸ್ಕಾರ
ಪತ್ರಕರ್ತರಾದ ಬಾಲಪ್ಪ ಕುಪ್ಪಿಗೆ ದಯಾನಂದ ಹಿರೇಮಠ ಮಹೇಶ್ ಗಣೇರ್ ಮಲ್ಲಿಕಾರ್ಜುನ ಆಶನಾಳ ಮಲ್ಲಿಕಾರ್ಜುನ ಕಾಡಂನೋರ್ ಮಂಜುನಾಥ ಎಸ್ ಬಿರಾದಾರ  ಆನಂದ ಗೊರ್ಕಲ್ ಬಸವರಾಜ ಕರೇಗಾರ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಜೊತೆಗೆ ತಲಾ ₹2 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. ಪತ್ರಕರ್ತ ಹನುಮಂತು ಪಿ. ಮತ್ತು ಪತ್ರಿಕಾ ವಿತರಕ ಸಾಹೇಬಗೌಡ ಕಲಾಲ್ ಅವರಿಗೆ ಪ್ರಶಸ್ತಿ ಜೊತೆಗೆ ₹5 ಸಾವಿರ ನಗದು ನೀಡಿ ಗೌರವಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT