ಪ್ರತಿಭಟನೆಯಲ್ಲಿ ಎನ್ಎಸ್ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯಕುಮಾರ ಕಾವಲಿ ಮುಂಡರಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯಕ ವರ್ಕನಳ್ಳಿ, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಹೊನ್ನೇಶ ದೊಡ್ಮನಿ, ದೀನು ರಾಠೋಡ ಮುಂಡ್ರಗಿ ತಾಂಡಾ, ಯುವ ಕಾಂಗ್ರೆಸ್ ಮುಖಂಡರಾದ ಅಭಿಷೇಕ ದಾನಸಕೇರಿ, ಕೃಷ್ಣಾ ದಾಸನಕೇರಿ, ನಿರಂಜನ ರಾಠೋಡ, ಸುರೇಶ ಬೆಳಗುಂದಿ, ಭೀಮಾಶಂಕರ ಮುಷ್ಟೂರ, ಬಸು ನಾಟೇಕಾರ ಇದ್ದರು.