ಸಂಘದ ರಾಜ್ಯ ಪರಿಷತ್ ಸದಸ್ಯ ಸಂತೋಷ ನಿರೇಟಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಪಾಂಡುರಂಗ ಮೇದಾರ, ಘಟಕದ ಕ್ರೀಡಾ ಕಾರ್ಯದರ್ಶಿ ಕಿಷ್ಟರೆಡ್ಡಿ, ಆಂತರಿಕ ಲೆಕ್ಕಪರಿಶೋಧಕ ಸಂತೋಷ ಕುಮಾರ, ಗೋಪಾಲರೆಡ್ಡಿ, ನಾರಾಯಣರೆಡ್ಡಿ, ಜುಲ್ಫೀಕರ್ ಅಲಿ, ತಾಜೊದ್ದೀನ್, ಸುಭಾಷ, ಚಂದ್ರಶೇಖರ, ಬಾಲಪ್ಪ ಸಿರಿಗೆಂ, ಹನಮಂತು, ಅನಿಲ್ ಇದ್ದರು.