ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವೆಂಕಟೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಆರಕ್ಷಕ ನೀರಿಕ್ಷಕ ಸುನೀಲ್ ಮುಲಿಮನಿ, ದೇವರ ದಾಸಿಮಯ್ಯ ಜಯಂತ್ಯೋತ್ಸವ ಸಮಿತಿಯ ಜಿಲ್ಲಾದ್ಯಕ್ಷ ಬಸವರಾಜ ಹುನಗುಂದ, ನೇಕಾರ ಸಂಘದ ರಾಜ್ಯ ಉಪಾಧ್ಯಕ್ಷ ಸಿ.ಎನ್. ಭಂಡಾರೆ, ಸಂತೋಷ ಬೊಜ್ಜಿ, ಮುತ್ತಣ್ಣ ಗಡೆದಗೌಡ, ಶಾಂತಪ್ಪ ನಡಗುಂದಿ, ಉಮೇಶ್ ಜಾಡರ್, ಯಲ್ಲಪ್ಪ್ ಮಾರಪಲ್ಲಿ, ಶಿವರಾಜ ಚಾವುಲ್, ಈರಪ್ಪ ಚಿನ್ನಿ, ತಿಪ್ಪಣ್ಣ ಮ್ಯಾಕಲ್, ಮಲ್ಲಪ್ಪ ಕೊಳಗದ, ಶಶಿಧರ ಮಾಸ್ಟರ್ ಇದ್ದರು.