ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಚಂದಪ್ಪ ಮುನೆಪ್ಪನೋರ್, ಶಿವಲಿಂಗ ಹಸ್ನಾಪುರ, ಮಲ್ಲಪ್ಪ ಪೂಜಾರಿ, ಬಾಲರಾಜ ಖಾನಾಪುರ, ತಾಯಪ್ಪ ಭಂಡಾರಿ, ಮಲ್ಲಿಕಾರ್ಜುನ ಹುರಸಗುಂಡಗಿ, ಭೀಮಪ್ಪ ಮಂಡಗಳ್ಳಿ, ವೀರಭದ್ರಪ್ಪ ತಳವಾರ, ಭೀಮರಾಯ ರಸ್ತಾಪುರ, ಖಾಜಾ ಅಜ್ಮಿರ್, ಎಂ.ಪಟೇಲ್, ಮರೆಪ್ಪ ಕ್ರಾಂತಿ, ಬಸಪ್ಪ ಹಿರೇಲಿ, ಚನ್ನಬಸವ ಗುರುಸುಣಿಗಿ, ಸಂತೋಷ ಗುಂಡಳ್ಳಿ, ಶೇಖರ ಮಂಗಳೂರು ಇದ್ದರು.