ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಣಮಂತರಾಯ ದೊರೆ ದಳಪತಿ, ಮಾನಸಿಂಗ್ ಚವ್ಹಾಣ, ಗೌಡಪ್ಪಗೌಡ ಆಲ್ದಾಳ,ಸಿದ್ದಣ್ಣ ಮಾನಸೂಣಗಿ, ಶಿವಪುತ್ರಪ್ಪ ಜವಳಿ, ಶಿವಕುಮಾರ ತಳವಾರ, ಶೇಖರ ದೊರೆ, ರವಿ ಯಕ್ಷಿಂತಿ,ನಾಗಣ್ಣ ಬಡಿಗೇರ, ಸತ್ಯನಾರಾಯಣ ಅನವಾರ, ರಂಗನಾಥ ದಳಪತಿ, ಅಶೋಕ ಹಳಿಸಗರ, ಹಣಮಂತರಾಯ ಟೋಕಾಪುರ, ಚಂದ್ರಶೇಖರ ಜಾದವ, ಯಲ್ಲಪ್ಪ ದೊಡ್ಮನಿ, ಶ್ರೀನಿವಾಸ ವನದುರ್ಗ, ಯಲ್ಲಾಲಿಂಗ ಯಕ್ಷಿಂತಿ, ಶರಣಪ್ಪ ಪ್ಯಾಟಿ, ಶಿವರಾಜ ಕಾಶಿರಾಜ,ಶರಣುರಡ್ಡಿ ಹತ್ತಿಗೂಡೂರ ಇದ್ದರು.