ಅರ್ಚಕ ರಾಜಶೇಖರಯ್ಯ ಹಿರೇಮಠ, ಸಂಗಣ್ಣ ತುಂಬಗಿ, ಮೋಹನರೆಡ್ಡಿ ಡಿಗ್ಗಾವಿ, ಮಲ್ಲಿಕಾರ್ಜುನ ಬಿದರಿ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ಗುರು ಕುಂಬಾರ, ಮಲ್ಲು ಅಂಗಡಿ, ಮಲ್ಲು ಕುಂಬಾರ, ರಮೇಶ ಟಕ್ಕಳಕಿ, ದೇವು ಹಡಪದ, ಶರಣು ಖಾನಾಪುರ, ಮಹಾಂತೇಶ, ತಿಪ್ಪಣ್ಣ, ವಿಶ್ವ ಅವರ ನೇತೃತ್ವದಲ್ಲಿ ಶಿವಲಿಂಗಕ್ಕೆ ಸಹಸ್ರ ಬಿಲ್ವಾರ್ಚನೆ, ಅಭಿಷೇಕ, ರುದ್ರ ಪಾರಾಯಣ ನಡೆದವು.