ನಮ್ಮ ಸಮಾಜದಿಂದ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕಿಲ್ಲ. ದೂರು ಯಾಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರು ಬರಲು ಸಿದ್ಧರಿಲ್ಲ. ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಬೇಕು. ದಂಡ ವಿಧಿಸಿಲ್ಲ
ರಾಜಕುಮಾರ ಚಿಲ್ಲಾಳ ಸ್ವಕುಳಿಸಾಳಿ ಸಮಾಜದ ಶಹಾಪುರ ಅಧ್ಯಕ್ಷರುd
ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನಮ್ಮ ಸ್ವಜಾತಿಯವರು ನಮ್ಮ ಮಕ್ಕಳಿಗೆ ಹೆಣ್ಣು ಕೊಡಲಿಲ್ಲ. ಅನಿವಾರ್ಯವಾಗಿ ಅನ್ಯ ಜಾತಿಯ ಹೆಣ್ಣು ಮಗಳನ್ನು ತೆಗೆದು ಮದುವೆ ಮಾಡಿದ್ದೇವೆ. ಎಷ್ಟು ವರ್ಷ ಹಿಂಸೆ ಅನುಭವಿಸಬೇಕು