ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಸುರಪುರ: ಕಾಯಕಲ್ಪಕ್ಕೆ ಕಾಯುತ್ತಿರುವ ಸ್ಮಾರಕಗಳು...

Published : 9 ಜೂನ್ 2025, 7:14 IST
Last Updated : 9 ಜೂನ್ 2025, 7:14 IST
ಫಾಲೋ ಮಾಡಿ
Comments
ದೇವರಬಾವಿ
ದೇವರಬಾವಿ
ವಾಗಣಗೇರಿ ಕೋಟೆ
ವಾಗಣಗೇರಿ ಕೋಟೆ
ಕುದುರೆ ಗುಡ್ಡ
ಕುದುರೆ ಗುಡ್ಡ
ಇತಿಹಾಸವನ್ನು ಜೀವಂತವಾಗಿಡಲು ಪ್ರತಿ ವರ್ಷ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಾಲ್ವಡಿ ರಾಜಾ ವೆಂಕಟಪ್ಪನಾಯಕ ಪ್ರಶಸ್ತಿ ಸ್ಥಾಪಿಸಲಾಗಿದೆ. ಅರಮನೆ ಜೀರ್ಣೋದ್ಧಾರ ಮಾಡಲಾಗಿದೆ
ರಾಜಾ ಕೃಷ್ಣಪ್ಪನಾಯಕ, ಸಂಸ್ಥಾನಿಕ
ಇಲ್ಲಿನ ಇತಿಹಾಸದ ಬಗ್ಗೆ ಹಲವು ಪುಸ್ತಕಗಳು ಬಂದಿವೆ. ಅವುಗಳಲ್ಲಿ ಈಗ ಬಹುತೇಕ ಲಭ್ಯವಿಲ್ಲ. ಗ್ರಂಥಾಲಯ ಇಲಾಖೆ ಈ ಪುಸ್ತಕಗಳನ್ನು ಮರು ಮುದ್ರಣ ಮಾಡಬೇಕು
ಪ್ರಕಾಶಚಂದ ಜೈನ್, ಪ್ರಕಾಶಕ
ಇಲ್ಲಿನ ಅನನ್ಯ ಇತಿಹಾಸದ ಬಗ್ಗೆ ತಿಳಿದ ಹಿರಿಯರು ಕೆಲವೇ ಜನ ಬದುಕಿದ್ದಾರೆ. ಅವರಿಂದ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು
ಶ್ರೀಹರಿರಾವ ಆದವಾನಿ, ಹಿರಿಯ ನಾಗರಿಕ
ಸುರಪುರದ ಗೋಸಲ ವಂಶಸ್ಥರ ಇತಿಹಾಸ ಅಪೂರ್ವವಾದದ್ದು. ಔರಂಗಜೇಬನ ಕೊನೆಯ ಯುದ್ಧ ವಾಗಣಗೇರಿ ಕದನ. ಹೀಗಾಗಿ ದಕ್ಷಿಣ ಭಾರತದ ದೇವಸ್ಥಾನಗಳನ್ನು ಉಳಿಸಿದ ಶ್ರೇಯಸ್ಸು ಇಲ್ಲಿನ ರಾಜರದ್ದು
ಶ್ರೀನಿವಾಸ ಜಾಲವಾದಿ, ಸಾಹಿತಿ
ಮುಸ್ಲಿಮರಿಗೆ ಹಬ್ಬಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅರಸ ತನ್ನ ಪಟ್ಟದ ಕತ್ತಿ ನೀಡಿದ್ದು, ಸೇನೆಯಲ್ಲಿ ಮುಸ್ಲಿಮರಿಗೆ ಉನ್ನತ ಹುದ್ದೆಗಳನ್ನು ನೀಡಿದ್ದು ಇಲ್ಲಿನ ಅರಸರ ಭಾವೈಕ್ಯಕ್ಕೆ ಸಾಕ್ಷಿ
ಜಾವೇದ ಹವಲ್ದಾರ್, ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT