ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Budget Expectations | ‌ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಸಿಗುವುದೇ ಆದ್ಯತೆ?

ಜಿಲ್ಲೆಗೆ ಬೇಕು ಬ್ರಿಜ್‌ ಕಂ ಬ್ಯಾರೇಜ್‌, ಬೃಹತ್‌ ಕೈಗಾರಿಕೆಗೆ ಉತ್ತೇಜನ, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ
Published : 6 ಮಾರ್ಚ್ 2025, 6:39 IST
Last Updated : 6 ಮಾರ್ಚ್ 2025, 6:39 IST
ಫಾಲೋ ಮಾಡಿ
Comments
ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಗರ್ಭಗುಡಿ 
ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಗರ್ಭಗುಡಿ 
ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ. ಸೇತುವೆ ಪ್ರತಿವರ್ಷವೂ ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಹೊಸದಾಗಿ ಎತ್ತರದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ ಭೀಮಾ ನದಿಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಿಸಬೇಕಿದೆ
ಶಿವರೆಡ್ಡಿ ಪಾಟೀಲ ಕೊಳ್ಳೂರು (ಎಂ) ಗ್ರಾಮಸ್ಥ
ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಯಲ್ಲಿಯೇ ರಸ್ತೆ ಶಿಕ್ಷಣ ಸಾರಿಗೆ ಆರೋಗ್ಯ ಕೈಗಾರಿಕೆ ನಿರುದ್ಯೋಗ ನೀರಾವರಿ ಇದ್ದರೂ ಬೆಳೆದ ಬೆಳೆಗೆ ಬೆಲೆಯಿಲ್ಲ. ಜಿಲ್ಲೆಗೆ ಬೆಟ್ಟದಷ್ಟು ನೀರಿಕ್ಷೆಯಿದ್ದು ಆದರೆ ಸಾಸಿವೆ ಕಾಳಿನಷ್ಟಾದರೂ ಸಿಗುತ್ತದಾ ನೋಡಬೇಕು
ಅಶೋಕ ಮಲ್ಲಾಬಾದಿ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT