ಹಿಂದೂ ಸೇವಾ ಸಮಿತಿ: ನಗರದ ಸ್ಟೇಷನ್ ಬಡಾವಣೆಯಲ್ಲಿ ಹಿಂದೂ ಸೇವಾ ಸಮಿತಿಯವರು ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದರು. ಹಿಂದೂ ಸೇವಾ ಸಮಿತಿಯ ಅಧ್ಯಕ್ಷ ಹಣಮಂತ ಮಡ್ಡಿ, ನಗರಸಭೆ ಮಾಜಿ ಸದಸ್ಯ ಸುರೇಶ ಮಡ್ಡಿ, ನಾರಾಯಣರಾವ ಚವ್ಹಾಣ್, ಪ್ರೊ.ಅಶೋಕ ವಾಟ್ಕರ, ಕೆಕೆಎಂಪಿ ಅಧ್ಯಕ್ಷ ವಿಜಯ ಕುಮಾರ ಚವ್ಹಾಣ್, ಖಂಡೋಬಾ ಸಗರ, ಸುರೇಶ ನವಗೀರೆ, ಹಿಂದೂ ಜಾಗ್ರಣ ವೇದಿಕೆಯ ಮುಖಂಡ ಅಂಬಯ್ಯ ಶಾಬಾದಿ, ಶ್ರೀಶೈಲ್ ಗುತ್ತೇದಾರ, ನ್ಯಾಯವಾದಿ ದತ್ತು ಕಾಮಲೇಕರ, ಸುಭಾಷ, ಚವ್ಹಾಣ್ಇದ್ದರು.