‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತೊಗರಿ, ಜೋಳ ಹಾಗೂ ಹತ್ತಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ. ಬಹುಪಾಲು ರೈತ ಕುಟುಂಬಗಳು ಇವೇ ಬೆಳೆ ನಂಬಿಕೊಂಡಿವೆ. ಕೃಷಿಯಲ್ಲಿ ಅವರಿಗೆ ಆಸರೆಯಾಗಲು, ಲಾಭದಾಯಕ ಕೃಷಿ ಹೇಗೆ ಮಾಡಬೇಕು, ಈಗ ಪಡೆಯುವುದಕ್ಕಿಂತ ಹೆಚ್ಚಿನ ಇಳುವರಿ ಹೇಗೆ ಪಡೆಯಬೇಕು ಎಂದು ತಿಳಿಸಿಕೊಡಬೇಕು ಎಂಬುದು ನಮ್ಮ ಆಸೆ’ ಎಂದರು.