<p><strong>1. ಭಾರತ-ಮಯನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?</strong></p><p>ಎ. ಇಂದಿರಾಗಾಂಧಿ</p><p>ಬಿ. ಮೊರಾರ್ಜಿ ದೇಸಾಯಿ</p><p>ಸಿ. ಡಾ. ಮನಮೋಹನ್ ಸಿಂಗ್</p><p>ಡಿ. ಅಟಲ್ ಬಿಹಾರಿ ವಾಜಪೇಯಿ</p><p><strong>ಉತ್ತರ : ಡಿ</strong></p><p><strong>2. ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?</strong></p><p>ಎ. ರಾಷ್ಟ್ರಪತಿ.</p><p>ಬಿ. ರಾಜ್ಯಪಾಲರು.</p><p>ಸಿ. ಕೇಂದ್ರ ಗೃಹ ಸಚಿವರು.</p><p>ಡಿ. ಭಾರತದ ಪ್ರಧಾನಮಂತ್ರಿ.</p><p><strong>ಉತ್ತರ : ಎ</strong></p><p><strong>3. ಬುಡಕಟ್ಟುಗಳ ಸಂರಕ್ಷಣೆಗೆ ಸಂಬಂಧಿಸಿದ ಸಂವಿಧಾನಾತ್ಮಕ ವಿಧಿಗಳು ಮತ್ತು ಅಂಶಗಳನ್ನು ಗುರುತಿಸಿ?</strong></p><p>1. ಭಾರತದ ಸಂವಿಧಾನದ ಐದನೇ ಅನುಸೂಚಿಯಲ್ಲಿ ಬುಡಕಟ್ಟುಗಳ ಸಲಹಾ ಮಂಡಳಿಯ ಸ್ಥಾಪನೆಗೆ ಅವಕಾಶವನ್ನು ಕಲ್ಪಿಸಲಾಗಿದೆ.</p><p>2. ಸಂವಿಧಾನದ ವಿಧಿ 332ರ ಅನ್ವಯ ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ ಬಿ. 2 ಮಾತ್ರ</p><p>ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.</p><p><strong>ಉತ್ತರ : ಸಿ</strong></p><p><strong>4. ಇತ್ತೀಚೆಗೆ ಪ್ರಧಾನಮಂತ್ರಿ-ಕುಸುಮ್ ಯೋಜನೆಯನ್ನು ಕೆಳಗಿನ ಯಾವ ಕಾರ್ಯಕ್ರಮಗಳ ವ್ಯಾಪ್ತಿಗೆ ತರಲಾಗಿದೆ?</strong></p><p>1. ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆ.</p><p>2. ಪ್ರಾಧಾನ್ಯ ವಲಯ ಸಾಲ ಯೋಜನೆ.</p><p>3. ಕಟಾವಿನ ನಂತರದ ನಿರ್ವಹಣಾ ಯೋಜನೆ.</p><p>4. ಕಟಾವಿಗೂ ಮುಂಚಿನ ನಿರ್ವಹಣಾ ಯೋಜನೆ.</p><p>ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 2 →ಬಿ. 1 ಮತ್ತು 3</p><p>ಸಿ. 2 ಮತ್ತು 3 →ಡಿ. 1 ಮತ್ತು 4</p><p><strong>ಉತ್ತರ : ಎ</strong></p><p><strong>5. ಕೆಳಗಿನ ಯಾವ ಅಂಶಗಳನ್ನು ಪ್ರಧಾನಮಂತ್ರಿ-ಕುಸುಮ್ ಯೋಜನೆಯ ಧ್ಯೇಯೋದ್ದೇಶಗಳು ಎಂದು ಪರಿಗಣಿಸಬಹುದು?</strong></p><p>1. ಡೀಸೆಲ್ ಚಾಲಿತ ಪಂಪ್ಗಳ ಬಳಕೆಯನ್ನು ತಗ್ಗಿಸುವುದು.</p><p>2. ಸೌರ ವಿದ್ಯುತ್ ಚಾಲಿತ ಪಂಪ್ಗಳ ಬಳಕೆಗೆ ಉತ್ತೇಜನ ನೀಡುವುದು.</p><p>3. ಸಮುದಾಯ ಆಧಾರಿತ ಸೌರ ವಿದ್ಯುತ್ ಚಾಲಿತ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದು.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ →ಬಿ. 2 ಮಾತ್ರ</p><p>ಸಿ. 1, 2 ಮತ್ತು 3 →ಡಿ. 2 ಮತ್ತು 3</p><p><strong>ಉತ್ತರ : ಸಿ</strong></p><p><strong>6. ಟೊಮೆಟೊ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಳಗಿನ ಯಾವ ರಾಜ್ಯಗಳಲ್ಲಿ ಕಾಣಬಹುದಾಗಿದೆ?</strong></p><p>1. ಆಂಧ್ರಪ್ರದೇಶ.→2. ಮಧ್ಯಪ್ರದೇಶ.</p><p>3. ಉತ್ತರ ಪ್ರದೇಶ.→4. ಕರ್ನಾಟಕ.</p><p>5. ಗುಜರಾತ್.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. ಒಂದು ಮಾತ್ರ ಸರಿಯಾಗಿದೆ.</p><p>ಬಿ. ಎರಡು ಸರಿಯಾಗಿದೆ.</p><p>ಸಿ. ನಾಲ್ಕು ಸರಿಯಾಗಿದೆ.</p><p>ಡಿ. ಎಲ್ಲಾ ಉತ್ತರಗಳು ಸರಿಯಾಗಿದೆ.</p><p><strong>ಉತ್ತರ : ಸಿ</strong></p><p><strong>7. ಕೆಳಗಿನ ಯಾವ ವೈರಸ್ಗಳಿಂದ ಟೊಮೆಟೊ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ?</strong></p><p>1. ಟೊಮೆಟೊ ಮೊಸಾಯಿಕ್ ವೈರಸ್.</p><p>2. ಕುಕುಂಬರ್ ಮೊಸಾಯಿಕ್ ವೈರಸ್.</p><p>3. ಕ್ಯಾರೆಟ್ ಮೊಸಾಯಿಕ್ ವೈರಸ್.</p><p>4. ಬೀಟ್ರೂಟ್ ಮೊಸಾಯಿಕ್ ವೈರಸ್.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. ಒಂದು ಉತ್ತರ ಮಾತ್ರ ಸರಿ ಇವೆ.</p><p>ಬಿ. ಎರಡು ಉತ್ತರಗಳು ಸರಿ ಇವೆ.</p><p>ಸಿ. ಮೂರು ಉತ್ತರಗಳು ಸರಿ ಇವೆ.</p><p>ಡಿ. ನಾಲ್ಕು ಉತ್ತರಗಳು ಸರಿ ಇವೆ.</p><p><strong>ಉತ್ತರ : ಬಿ</strong></p><p><strong>8. ಇತ್ತೀಚೆಗೆ ಟಿಬೆಟ್ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?</strong></p><p>ಎ. ಇಸ್ರೇಲ್ ರಾಷ್ಟ್ರದ ಅಧಿಕಾರಿಗಳು.</p><p>ಬಿ. ದಕ್ಷಿಣ ಕೊರಿಯಾ ರಾಷ್ಟ್ರದ ಅಧಿಕಾರಿಗಳು.</p><p>ಸಿ. ಅಮೆರಿಕದ ಅಧಿಕಾರಿಗಳು.</p><p>ಡಿ. ಚೀನಾದ ಅಧಿಕಾರಿಗಳು.</p><p><strong>ಉತ್ತರ : ಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>1. ಭಾರತ-ಮಯನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ ಯೋಜನೆಯನ್ನು ಕೆಳಗಿನ ಯಾವ ಪ್ರಧಾನಮಂತ್ರಿಗಳ ಅವಧಿಯಲ್ಲಿ ಅನುಮೋದಿಸಲಾಯಿತು?</strong></p><p>ಎ. ಇಂದಿರಾಗಾಂಧಿ</p><p>ಬಿ. ಮೊರಾರ್ಜಿ ದೇಸಾಯಿ</p><p>ಸಿ. ಡಾ. ಮನಮೋಹನ್ ಸಿಂಗ್</p><p>ಡಿ. ಅಟಲ್ ಬಿಹಾರಿ ವಾಜಪೇಯಿ</p><p><strong>ಉತ್ತರ : ಡಿ</strong></p><p><strong>2. ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?</strong></p><p>ಎ. ರಾಷ್ಟ್ರಪತಿ.</p><p>ಬಿ. ರಾಜ್ಯಪಾಲರು.</p><p>ಸಿ. ಕೇಂದ್ರ ಗೃಹ ಸಚಿವರು.</p><p>ಡಿ. ಭಾರತದ ಪ್ರಧಾನಮಂತ್ರಿ.</p><p><strong>ಉತ್ತರ : ಎ</strong></p><p><strong>3. ಬುಡಕಟ್ಟುಗಳ ಸಂರಕ್ಷಣೆಗೆ ಸಂಬಂಧಿಸಿದ ಸಂವಿಧಾನಾತ್ಮಕ ವಿಧಿಗಳು ಮತ್ತು ಅಂಶಗಳನ್ನು ಗುರುತಿಸಿ?</strong></p><p>1. ಭಾರತದ ಸಂವಿಧಾನದ ಐದನೇ ಅನುಸೂಚಿಯಲ್ಲಿ ಬುಡಕಟ್ಟುಗಳ ಸಲಹಾ ಮಂಡಳಿಯ ಸ್ಥಾಪನೆಗೆ ಅವಕಾಶವನ್ನು ಕಲ್ಪಿಸಲಾಗಿದೆ.</p><p>2. ಸಂವಿಧಾನದ ವಿಧಿ 332ರ ಅನ್ವಯ ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ ಬಿ. 2 ಮಾತ್ರ</p><p>ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.</p><p><strong>ಉತ್ತರ : ಸಿ</strong></p><p><strong>4. ಇತ್ತೀಚೆಗೆ ಪ್ರಧಾನಮಂತ್ರಿ-ಕುಸುಮ್ ಯೋಜನೆಯನ್ನು ಕೆಳಗಿನ ಯಾವ ಕಾರ್ಯಕ್ರಮಗಳ ವ್ಯಾಪ್ತಿಗೆ ತರಲಾಗಿದೆ?</strong></p><p>1. ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆ.</p><p>2. ಪ್ರಾಧಾನ್ಯ ವಲಯ ಸಾಲ ಯೋಜನೆ.</p><p>3. ಕಟಾವಿನ ನಂತರದ ನಿರ್ವಹಣಾ ಯೋಜನೆ.</p><p>4. ಕಟಾವಿಗೂ ಮುಂಚಿನ ನಿರ್ವಹಣಾ ಯೋಜನೆ.</p><p>ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 2 →ಬಿ. 1 ಮತ್ತು 3</p><p>ಸಿ. 2 ಮತ್ತು 3 →ಡಿ. 1 ಮತ್ತು 4</p><p><strong>ಉತ್ತರ : ಎ</strong></p><p><strong>5. ಕೆಳಗಿನ ಯಾವ ಅಂಶಗಳನ್ನು ಪ್ರಧಾನಮಂತ್ರಿ-ಕುಸುಮ್ ಯೋಜನೆಯ ಧ್ಯೇಯೋದ್ದೇಶಗಳು ಎಂದು ಪರಿಗಣಿಸಬಹುದು?</strong></p><p>1. ಡೀಸೆಲ್ ಚಾಲಿತ ಪಂಪ್ಗಳ ಬಳಕೆಯನ್ನು ತಗ್ಗಿಸುವುದು.</p><p>2. ಸೌರ ವಿದ್ಯುತ್ ಚಾಲಿತ ಪಂಪ್ಗಳ ಬಳಕೆಗೆ ಉತ್ತೇಜನ ನೀಡುವುದು.</p><p>3. ಸಮುದಾಯ ಆಧಾರಿತ ಸೌರ ವಿದ್ಯುತ್ ಚಾಲಿತ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದು.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ →ಬಿ. 2 ಮಾತ್ರ</p><p>ಸಿ. 1, 2 ಮತ್ತು 3 →ಡಿ. 2 ಮತ್ತು 3</p><p><strong>ಉತ್ತರ : ಸಿ</strong></p><p><strong>6. ಟೊಮೆಟೊ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಳಗಿನ ಯಾವ ರಾಜ್ಯಗಳಲ್ಲಿ ಕಾಣಬಹುದಾಗಿದೆ?</strong></p><p>1. ಆಂಧ್ರಪ್ರದೇಶ.→2. ಮಧ್ಯಪ್ರದೇಶ.</p><p>3. ಉತ್ತರ ಪ್ರದೇಶ.→4. ಕರ್ನಾಟಕ.</p><p>5. ಗುಜರಾತ್.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. ಒಂದು ಮಾತ್ರ ಸರಿಯಾಗಿದೆ.</p><p>ಬಿ. ಎರಡು ಸರಿಯಾಗಿದೆ.</p><p>ಸಿ. ನಾಲ್ಕು ಸರಿಯಾಗಿದೆ.</p><p>ಡಿ. ಎಲ್ಲಾ ಉತ್ತರಗಳು ಸರಿಯಾಗಿದೆ.</p><p><strong>ಉತ್ತರ : ಸಿ</strong></p><p><strong>7. ಕೆಳಗಿನ ಯಾವ ವೈರಸ್ಗಳಿಂದ ಟೊಮೆಟೊ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ?</strong></p><p>1. ಟೊಮೆಟೊ ಮೊಸಾಯಿಕ್ ವೈರಸ್.</p><p>2. ಕುಕುಂಬರ್ ಮೊಸಾಯಿಕ್ ವೈರಸ್.</p><p>3. ಕ್ಯಾರೆಟ್ ಮೊಸಾಯಿಕ್ ವೈರಸ್.</p><p>4. ಬೀಟ್ರೂಟ್ ಮೊಸಾಯಿಕ್ ವೈರಸ್.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. ಒಂದು ಉತ್ತರ ಮಾತ್ರ ಸರಿ ಇವೆ.</p><p>ಬಿ. ಎರಡು ಉತ್ತರಗಳು ಸರಿ ಇವೆ.</p><p>ಸಿ. ಮೂರು ಉತ್ತರಗಳು ಸರಿ ಇವೆ.</p><p>ಡಿ. ನಾಲ್ಕು ಉತ್ತರಗಳು ಸರಿ ಇವೆ.</p><p><strong>ಉತ್ತರ : ಬಿ</strong></p><p><strong>8. ಇತ್ತೀಚೆಗೆ ಟಿಬೆಟ್ನ ಧರ್ಮಗುರು ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?</strong></p><p>ಎ. ಇಸ್ರೇಲ್ ರಾಷ್ಟ್ರದ ಅಧಿಕಾರಿಗಳು.</p><p>ಬಿ. ದಕ್ಷಿಣ ಕೊರಿಯಾ ರಾಷ್ಟ್ರದ ಅಧಿಕಾರಿಗಳು.</p><p>ಸಿ. ಅಮೆರಿಕದ ಅಧಿಕಾರಿಗಳು.</p><p>ಡಿ. ಚೀನಾದ ಅಧಿಕಾರಿಗಳು.</p><p><strong>ಉತ್ತರ : ಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>