ಗುರುವಾರ, 24 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಇಸ್ಲಾಂಗೆ ಮತಾಂತರ ಆರೋಪ: ಖುಲಾಸೆ

Karnataka High Court: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದಿಸಿದ ಆರೋಪದಡಿ ಜಮಖಂಡಿಯ ಮೂವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 24 ಜುಲೈ 2025, 2:36 IST
ಇಸ್ಲಾಂಗೆ ಮತಾಂತರ ಆರೋಪ: ಖುಲಾಸೆ

ಯೂರಿಯಾ: ಅಗತ್ಯವಿದ್ದಲ್ಲಿ ಕೊರತೆ, ಉಳಿದೆಡೆ ದಾಸ್ತಾನು

ದುಪ್ಪಟ್ಟು ದರದಲ್ಲಿ ಮಾರಾಟ; ಪರ್ಯಾಯ ಗೊಬ್ಬರ ಬಳಕೆಗೆ ಕೃಷಿ ಅಧಿಕಾರಿಗಳ ಸಲಹೆ
Last Updated 23 ಜುಲೈ 2025, 23:30 IST
ಯೂರಿಯಾ: ಅಗತ್ಯವಿದ್ದಲ್ಲಿ ಕೊರತೆ, ಉಳಿದೆಡೆ ದಾಸ್ತಾನು

ಅಂಧರ ಪಾಸ್‌ಗೆ ಬೆಲೆ ನೀಡದ ‘ವಜ್ರ’ ನಿರ್ವಾಹಕರು

ಟಿಕೆಟ್‌ ತೆಗೆದುಕೊಳ್ಳದೇ ಇದ್ದರೆ ಬಸ್‌ನಿಂದ ಇಳಿಸುತ್ತಿರುವ ಬಿಎಂಟಿಸಿ ನೌಕರರು
Last Updated 23 ಜುಲೈ 2025, 23:30 IST
ಅಂಧರ ಪಾಸ್‌ಗೆ ಬೆಲೆ ನೀಡದ ‘ವಜ್ರ’ ನಿರ್ವಾಹಕರು

ಶಕ್ತಿ ಕೇಂದ್ರದಲ್ಲಿ ರಾರಾಜಿಸಲಿದೆ ಕನ್ನಡ ಫಲಕ

ವಿಧಾನಸೌಧ, ವಿಕಾಸಸೌಧ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕನ್ನಡ ಘೋಷವಾಕ್ಯ ಅಳವಡಿಕೆ *ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕ್ರಮ
Last Updated 23 ಜುಲೈ 2025, 23:30 IST
ಶಕ್ತಿ ಕೇಂದ್ರದಲ್ಲಿ ರಾರಾಜಿಸಲಿದೆ ಕನ್ನಡ ಫಲಕ

ರಾಜ್ಯದಲ್ಲಿ ಅಮಿತಾಭ್‌, ಅಮೀರ್‌ ಐಷಾರಾಮಿ ಕಾರುಗಳ ಸಂಚಾರ; ₹38.26 ಲಕ್ಷ ದಂಡ!

ದಂಡ ಹಾಗೂ ತೆರಿಗೆ ಸೇರಿ ₹38.26 ಲಕ್ಷ ಪಾವತಿಸಿದ ಅಫ್ನಾನ್‌ ಕನ್‌ಸ್ಟ್ರಕ್ಷನ್‌ ಕಂಪನಿ
Last Updated 23 ಜುಲೈ 2025, 22:30 IST
ರಾಜ್ಯದಲ್ಲಿ ಅಮಿತಾಭ್‌, ಅಮೀರ್‌ ಐಷಾರಾಮಿ ಕಾರುಗಳ ಸಂಚಾರ; ₹38.26 ಲಕ್ಷ ದಂಡ!

ಕೆ.ಜಿ ಹಳ್ಳಿ ಗಲಭೆ: ಮೂವರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ

ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆಂಪರಾಜು ತೀರ್ಪು
Last Updated 23 ಜುಲೈ 2025, 22:30 IST
ಕೆ.ಜಿ ಹಳ್ಳಿ ಗಲಭೆ: ಮೂವರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ

ಸಿ.ಎಂ ಬದಲು: ಚರ್ಚೆ ಅನಗತ್ಯ; ಸಚಿವ ಈಶ್ವರ ಖಂಡ್ರೆ

Karnataka Politics: ಬೆಂಗಳೂರು: ‘ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪದ ಅವಶ್ಯವೇ ಇಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
Last Updated 23 ಜುಲೈ 2025, 19:11 IST
ಸಿ.ಎಂ ಬದಲು: ಚರ್ಚೆ ಅನಗತ್ಯ; ಸಚಿವ ಈಶ್ವರ ಖಂಡ್ರೆ
ADVERTISEMENT

ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪಿಸಿಆರ್ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಆದೇಶ

'ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಸಂಪೂರ್ಣ ಕಾನೂನು ಬಾಹಿರವಾಗಿದೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಪಿಸಿಆರ್ ದಾಖಲಿಸಿಕೊಳ್ಳಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
Last Updated 23 ಜುಲೈ 2025, 18:14 IST
ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪಿಸಿಆರ್ ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಆದೇಶ

ರಾಜ್ಯದ ತಲಾ ಆದಾಯ ಹೆಚ್ಚಿಸಿದ ‘ಗ್ಯಾರಂಟಿ’: ಎಚ್‌.ಎಂ. ರೇವಣ್ಣ

HM Revanna Statement: ಬೆಂಗಳೂರು: ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾ ಆದಾಯ ₹2 ಲಕ್ಷಕ್ಕೆ ಮುಟ್ಟಿದೆ. ಕಾಂಗ್ರೆಸ್‌ ನುಡಿದಂತೆ ನಡೆದಿದೆ. ಆದರೂ ವಿರೋಧ ಪಕ್ಷಗಳು ಟೀಕಿಸುತ್ತಿವೆ.
Last Updated 23 ಜುಲೈ 2025, 16:23 IST
ರಾಜ್ಯದ ತಲಾ ಆದಾಯ ಹೆಚ್ಚಿಸಿದ ‘ಗ್ಯಾರಂಟಿ’: ಎಚ್‌.ಎಂ. ರೇವಣ್ಣ

ಹಿರಿಯ ಕಲಾವಿದೆ ಬಿ. ಸರೋಜಾದೇವಿ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಲು ಮನವಿ

Tara Anuradha Meeting: ಬೆಂಗಳೂರು: ಹಿರಿಯ ಕಲಾವಿದೆ ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಬೇಕು ಎಂದು ನಟಿ ತಾರಾ ಅನುರಾಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 23 ಜುಲೈ 2025, 16:22 IST
ಹಿರಿಯ ಕಲಾವಿದೆ ಬಿ. ಸರೋಜಾದೇವಿ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಲು ಮನವಿ
ADVERTISEMENT
ADVERTISEMENT
ADVERTISEMENT