ಗುರುವಾರ, 31 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಕಾಳಸಂತೆಯಲ್ಲಿ ರಸಗೊಬ್ಬರ: ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

Siddaramaiah Warning: ‘ರಸಗೊಬ್ಬರ ಕಾಳಸಂತೆಕೋರರು ತಲೆ ಎತ್ತದಂತೆ ತೀವ್ರ ನಿಗಾ ವಹಿಸಿ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 31 ಜುಲೈ 2025, 15:27 IST
ಕಾಳಸಂತೆಯಲ್ಲಿ ರಸಗೊಬ್ಬರ: ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

‘ಮತ ಕಳ್ಳತನ’ |5ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
Last Updated 31 ಜುಲೈ 2025, 15:25 IST
‘ಮತ ಕಳ್ಳತನ’ |5ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ಡಿ.ಕೆ. ಶಿವಕುಮಾರ್

ಮಂಗಳೂರಿಗೆ ಎನ್‌ಐಎ ಕಚೇರಿ: ಕೇಂದ್ರ ಗೃಹ ಸಚಿವರಿಗೆ ಸಂಸದ ಬ್ರಿಜೇಶ್ ಚೌಟ ಮನವಿ

Mangaluru Security Threat: ನ್ಯೂಡ್ರಗ್ಸ್ ಮಾಫಿಯಾ, ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಬೇಕೆಂದು ಸಂಸದ ಬ್ರಿಜೇಶ್ ಚೌಟ ಗೃಹ ಸಚಿವರಿಗೆ ಮನವಿ ಮಾಡಿದರು.
Last Updated 31 ಜುಲೈ 2025, 15:23 IST
ಮಂಗಳೂರಿಗೆ ಎನ್‌ಐಎ ಕಚೇರಿ: ಕೇಂದ್ರ ಗೃಹ ಸಚಿವರಿಗೆ ಸಂಸದ ಬ್ರಿಜೇಶ್ ಚೌಟ ಮನವಿ

MUDA Scam: ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ವಿಚಾರಣಾ ಆಯೋಗ

Land Scam Karnataka: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ, ಪರಿಹಾರ ಮತ್ತು ಬದಲಿ ನಿವೇಶನಗಳ ಹಂಚಿಕೆಯಲ್ಲಿನ ಅವ್ಯವಹಾರಗಳ ವಿಚಾರಣೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದ ಆಯೋಗವು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
Last Updated 31 ಜುಲೈ 2025, 15:20 IST
MUDA Scam: ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ವಿಚಾರಣಾ ಆಯೋಗ

ರಸಗೊಬ್ಬರ ಪೂರೈಕೆ: ಕಾಂಗ್ರೆಸ್‌ ಸಂಸದರಿಂದ ನಡ್ಡಾಗೆ ಮನವಿ

Congress Protest: ಕೇಂದ್ರ ಸರ್ಕಾರವು ಸಕಾಲದಲ್ಲಿ ರಸಗೊಬ್ಬರ ಪೂರೈಸದ ಕಾರಣ ರಾಜ್ಯದಲ್ಲಿ ಭಾರಿ ಸಮಸ್ಯೆಯಾಗಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಸಲ್ಲಿಸಿದರು.
Last Updated 31 ಜುಲೈ 2025, 15:18 IST
ರಸಗೊಬ್ಬರ ಪೂರೈಕೆ: ಕಾಂಗ್ರೆಸ್‌ ಸಂಸದರಿಂದ ನಡ್ಡಾಗೆ ಮನವಿ

ಟೋಯಿಂಗ್ ಕಾರ್ಯಾಚರಣೆ ಶೀಘ್ರ: ಪರಮೇಶ್ವರ

Traffic Congestion: ‘ನಿಲುಗಡೆ ನಿಷೇಧಿತ (ನೋ ಪಾರ್ಕಿಂಗ್) ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ಟೋಯಿಂಗ್ ಕಾರ್ಯಾಚರಣೆಯನ್ನು ಶೀಘ್ರವೇ ಆರಂಭಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 31 ಜುಲೈ 2025, 15:17 IST
ಟೋಯಿಂಗ್ ಕಾರ್ಯಾಚರಣೆ ಶೀಘ್ರ: ಪರಮೇಶ್ವರ

ಕೌನ್ಸೆಲಿಂಗ್‌ | 1300 ನೌಕರರ ವರ್ಗಾವಣೆ: ಪ್ರಿಯಾಂಕ್

Digital Transfer Orders: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕೌನ್ಸೆಲಿಂಗ್‌ ಮೂಲಕ 1,300 ನೌಕರರನ್ನು ವರ್ಗಾವಣೆ ಮಾಡಲಾಗಿದೆ ಎಂದು ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
Last Updated 31 ಜುಲೈ 2025, 15:16 IST
ಕೌನ್ಸೆಲಿಂಗ್‌ | 1300 ನೌಕರರ ವರ್ಗಾವಣೆ: ಪ್ರಿಯಾಂಕ್
ADVERTISEMENT

Quantum India Bengaluru 2025| ಕ್ವಾಂಟಮ್ ಮಿಷನ್‌ಗೆ ₹1 ಸಾವಿರ ಕೋಟಿ: ಸಿ.ಎಂ

Quantum Mission: 2035ರ ವೇಳೆಗೆ ಕರ್ನಾಟಕವನ್ನು ಕ್ವಾಂಟಮ್‌ನ ಆರ್ಥಿಕ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ. ಇದನ್ನು ಸಾಧಿಸಲು ಬೇಕಾದ ಕೌಶಲ, ಮೂಲಸೌಕರ್ಯ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ₹1 ಸಾವಿರ ಕೋಟಿ ನಿಧಿ ಮೀಸಲಿರಿಸಿ ಕರ್ನಾಟಕ ಕ್ವಾಂಟಮ್ ಮಿಷನ್ (ಕೆಕ್ಯುಎಂ) ಪ್ರಾರಂಭಿಸಲಾಗುವುದು– ಸಿದ್ದರಾಮಯ್ಯ.
Last Updated 31 ಜುಲೈ 2025, 15:14 IST
Quantum India Bengaluru 2025| ಕ್ವಾಂಟಮ್ ಮಿಷನ್‌ಗೆ ₹1 ಸಾವಿರ ಕೋಟಿ: ಸಿ.ಎಂ

ಚುನಾವಣೆ ಅಕ್ರಮ ಪರಿಚಯಿಸಿದ್ದೇ ಕಾಂಗ್ರೆಸ್‌: ಅಶೋಕ

Opposition Criticism: ಪತ್ರಿಕಾಗೋಷ್ಠಿಯಲ್ಲಿ ಆರ್‌.ಅಶೋಕ ಅವರು ಕಾಂಗ್ರೆಸ್‌ ಪಕ್ಷವೇ ಚುನಾವಣೆಯಲ್ಲಿ ಅಕ್ರಮ ಪರಿಚಯಿಸಿದ್ದೆಂದು ಟೀಕಿಸಿದರು. ಇಂದಿರಾಗಾಂಧಿ ವಿರುದ್ಧದ ನ್ಯಾಯಾಲಯದ ತೀರ್ಪನ್ನೂ ಉಲ್ಲೇಖಿಸಿದರು.
Last Updated 31 ಜುಲೈ 2025, 15:13 IST
ಚುನಾವಣೆ ಅಕ್ರಮ ಪರಿಚಯಿಸಿದ್ದೇ ಕಾಂಗ್ರೆಸ್‌: ಅಶೋಕ

ಅಡುಗೆ ಎಣ್ಣೆ: 6 ತಿಂಗಳಿಗೊಮ್ಮೆ ವಿಶ್ಲೇಷಿಸಲು ಆಹಾರ ಸುರಕ್ಷತೆ ಇಲಾಖೆ ನಿರ್ದೇಶನ

‘ತಯಾರಿಸಲಾದ ಅಡುಗೆ ಎಣ್ಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಬೇಕು’ ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಅಡುಗೆ ಎಣ್ಣೆ ಉದ್ದಿಮೆದಾರರಿಗೆ ಸೂಚಿಸಿದ್ದಾರೆ.
Last Updated 31 ಜುಲೈ 2025, 14:36 IST
ಅಡುಗೆ ಎಣ್ಣೆ: 6 ತಿಂಗಳಿಗೊಮ್ಮೆ ವಿಶ್ಲೇಷಿಸಲು ಆಹಾರ ಸುರಕ್ಷತೆ ಇಲಾಖೆ ನಿರ್ದೇಶನ
ADVERTISEMENT
ADVERTISEMENT
ADVERTISEMENT