ಬುಧವಾರ, 24 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ

ಚರಣಿ, ವೈಷ್ಣವಿ ಸ್ಪಿನ್ ಮೋಡಿ; ಶಫಾಲಿ ಅಬ್ಬರ
Last Updated 23 ಡಿಸೆಂಬರ್ 2025, 23:30 IST
ಮಹಿಳಾ ಕ್ರಿಕೆಟ್: ಶ್ರೀಲಂಕಾ ಎದುರು ಭಾರತಕ್ಕೆ ನಿರಾಯಾಸ ಜಯ

WPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜೆಮಿಮಾ ನಾಯಕಿ

WPL 2026 Leadership: ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ ಜೆಮಿಮಾ ರಾಡ್ರಿಗಸ್ ಅವರನ್ನು ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಫ್ರ್ಯಾಂಚೈಸಿ ನೇಮಕ ಮಾಡಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
Last Updated 23 ಡಿಸೆಂಬರ್ 2025, 23:30 IST
WPL 2026: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜೆಮಿಮಾ ನಾಯಕಿ

ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಆಕರ್ಷಣೆ

ಕ್ರಿಕೆಟ್: ದೆಹಲಿ–ಆಂಧ್ರ ಮುಖಾಮುಖಿ ಇಂದು
Last Updated 23 ಡಿಸೆಂಬರ್ 2025, 23:30 IST
ವಿಜಯ್ ಹಜಾರೆ ಟೂರ್ನಿಯಲ್ಲಿ ವಿರಾಟ್ ಆಕರ್ಷಣೆ

ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು

Karnataka vs Jharkhand: ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಮಯಂಕ್ ಅಗರವಾಲ್ ಬಳಗವು ಇಶಾನ್ ಕಿಶನ್ ತಂಡವನ್ನು ಎದುರಿಸಲಿದೆ.
Last Updated 23 ಡಿಸೆಂಬರ್ 2025, 20:04 IST
ಕರ್ನಾಟಕ–ಜಾರ್ಖಂಡ್ ಹಣಾಹಣಿ ಇಂದು: ಮಯಂಕ್ ಪಡೆಗೆ ಇಶಾನ್ ಬಳಗ ಸವಾಲು

ಆ್ಯಷಸ್‌ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್‌, ಲಯನ್‌ ಅಲಭ್ಯ

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಮತ್ತು ನೇಥನ್ ಲಯನ್ ಅವರು ಆ್ಯಷಸ್‌ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಲಯನ್ ಅವರು ಮಂಡಿರಜ್ಜು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
Last Updated 23 ಡಿಸೆಂಬರ್ 2025, 16:19 IST
ಆ್ಯಷಸ್‌ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್‌, ಲಯನ್‌ ಅಲಭ್ಯ

ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರ ಬೌಲರ್ ಸ್ಥಾನಕ್ಕೇರಿದ ದೀಪ್ತಿ

Deepti Sharma: ದುಬೈ: ಪ್ರಮುಖ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಮಂಗಳವಾರ ಪ್ರಕಟವಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ನಲ್ಲಿ ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದರು. 28 ವರ್ಷ ವಯಸ್ಸಿನ ದೀಪ್ತಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 1 ವಿಕೆಟ್‌ ಪಡೆದಿದ್ದರು.
Last Updated 23 ಡಿಸೆಂಬರ್ 2025, 15:44 IST
ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರ  ಬೌಲರ್ ಸ್ಥಾನಕ್ಕೇರಿದ ದೀಪ್ತಿ

ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ವೇತನ ದುಪ್ಪಟ್ಟು ಮಾಡಿದ ಬಿಸಿಸಿಐ

Domestic Women Cricket: ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸುವ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರ ವೇತನವನ್ನು ಭಾರತ ಕ್ರಿಕೆಟ್‌ ಮಂಡಳಿ ಏರಿಕೆ ಮಾಡಿದೆ.
Last Updated 23 ಡಿಸೆಂಬರ್ 2025, 14:31 IST
ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರ್ತಿಯರ ವೇತನ ದುಪ್ಪಟ್ಟು ಮಾಡಿದ ಬಿಸಿಸಿಐ
ADVERTISEMENT

Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

Vijay Hazare Cricket: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಇಒ) ಸ್ಥಳಾಂತರಿಸಲಾಗಿದೆ.
Last Updated 23 ಡಿಸೆಂಬರ್ 2025, 7:46 IST
Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Vijay Hazare Trophy: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 7:16 IST
ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್
Last Updated 23 ಡಿಸೆಂಬರ್ 2025, 5:40 IST
Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್
ADVERTISEMENT
ADVERTISEMENT
ADVERTISEMENT