ಗ್ರಾಮೀಣದತ್ತ ಗಮನ: ಬೆಂಗಳೂರು ನಗರದ ಜನರ ನಾಡಿಮಿಡಿತ ದೊರೆತರಷ್ಟೇ ಸಾಲದು, ರಾಜ್ಯದ ಇತರ ಜಿಲ್ಲೆಗಳು, ಗ್ರಾಮೀಣ ಪ್ರದೇಶಗಳ ಶಾಲೆಗಳು, ಪೋಷಕರ ಮನೋಭಾವವನ್ನೂ ಅರಿಯಬೇಕು ಎಂಬ ಉದ್ದೇಶದೊಂದಿಗೆ ಸಂಸ್ಥೆ ಇದೀಗ ಇತರ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಲು ಮುಂದಾಗಿದೆ. ಅದಕ್ಕಾಗಿ ಸಂಸ್ಥೆಯು ಅರ್ಜಿ ನಮೂನೆಯೊಂದನ್ನು ಸಾರ್ವಜನಿಕರ ಲಭ್ಯತೆಗೆ ಒದಗಿಸಿದ್ದು, https://bit.ly/3ftaaUV ಇಲ್ಲಿಗೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. 9845259235 ಇಲ್ಲಿಗೆ ವಾಟ್ಸ್ಆ್ಯಪ್ ಸಹ ಕಳುಹಿಸಬಹುದು.