ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಪರಿಚಯ

ADVERTISEMENT

ಕ್ಷೇತ್ರ ಪರಿಚಯ: ಕೇರಳದ ಆಟ್ಟಿಂಗಲ್‌

ಕೇರಳದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ಆಟ್ಟಿಂಗಲ್‌ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Last Updated 25 ಏಪ್ರಿಲ್ 2024, 17:26 IST
ಕ್ಷೇತ್ರ ಪರಿಚಯ: ಕೇರಳದ ಆಟ್ಟಿಂಗಲ್‌

ಕ್ಷೇತ್ರ ಪರಿಚಯ: ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌

ಪಶ್ಚಿಮ ಬಂಗಾಳದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ದಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಅಣಿಯಾಗಿದೆ.
Last Updated 24 ಏಪ್ರಿಲ್ 2024, 19:30 IST
ಕ್ಷೇತ್ರ ಪರಿಚಯ: ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌

ಕ್ಷೇತ್ರ ಪರಿಚಯ: ಒಡಿಶಾದ ಪುರಿ

ಒಡಿಶಾದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಪುರಿ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Last Updated 23 ಏಪ್ರಿಲ್ 2024, 21:03 IST
ಕ್ಷೇತ್ರ ಪರಿಚಯ: ಒಡಿಶಾದ ಪುರಿ

‍ಕ್ಷೇತ್ರ ಪರಿಚಯ: ಮಹಾರಾಷ್ಟ್ರದ ಪರ್ಭಣಿ

ಮಹಾರಾಷ್ಟ್ರದ ಪರ್ಭಣಿ ಲೋಕಸಭಾ ಕ್ಷೇತ್ರವು ಸಂಜಯ್‌ ಜಾಧವ್‌ ಮತ್ತು ಮಹಾದೇವ್ ಜಾನ್ಕರ್‌ ನಡುವಣ ನೇರ ಹಣಾಹಣಿಯಿಂದ ಗಮನ ಸೆಳೆದಿದೆ.
Last Updated 22 ಏಪ್ರಿಲ್ 2024, 23:27 IST
‍ಕ್ಷೇತ್ರ ಪರಿಚಯ: ಮಹಾರಾಷ್ಟ್ರದ ಪರ್ಭಣಿ

ಕ್ಷೇತ್ರ ಪರಿಚಯ: ರಾಜಸ್ಥಾನದ ಚಿತ್ತೋರ್‌ಗಢ

ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿರುವ ಚಿತ್ತೋರ್‌ಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತುರುಸಿನ ಸ್ಪರ್ಧೆಗೆ ವೇದಿಕೆ ಅಣಿಯಾಗಿದೆ.
Last Updated 22 ಏಪ್ರಿಲ್ 2024, 1:20 IST
ಕ್ಷೇತ್ರ ಪರಿಚಯ: ರಾಜಸ್ಥಾನದ ಚಿತ್ತೋರ್‌ಗಢ

ಚಾಮರಾಜನಗರ ಲೋಕಸಭೆ ಚುನಾವಣೆ: ಸ್ಪಷ್ಟವಾದ ನೀಲನಕ್ಷೆ ಯಾರಲ್ಲೂ ಇಲ್ಲ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರವೂ ಸೇರಿರುವುದರಿಂದ ‌ರಾಜ್ಯದ ಗಮನ ಸೆಳೆದಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಈ ಬಾರಿ ‘ಕೈ’ – ‘ಕಮಲ’ದ ನಡುವೆ ನೇರ ಹಣಾಹಣಿಗೆ ವೇದಿಕೆಯಾಗಿದೆ.
Last Updated 22 ಏಪ್ರಿಲ್ 2024, 0:53 IST
ಚಾಮರಾಜನಗರ ಲೋಕಸಭೆ ಚುನಾವಣೆ: ಸ್ಪಷ್ಟವಾದ ನೀಲನಕ್ಷೆ ಯಾರಲ್ಲೂ ಇಲ್ಲ

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ: ಕುಟುಂಬ ರಾಜಕಾರಣದ ಪ್ರತಿಷ್ಠೆ ಪಣಕ್ಕೆ

ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಎರಡು ಕುಟುಂಬಗಳ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೊಮ್ಮೆ ಇಬ್ಬರ ಮಧ್ಯದ ಜಿದ್ದಾಜಿದ್ದಿನ ಹೋರಾಟದ ಅಖಾಡವಾಗಿದೆ.
Last Updated 22 ಏಪ್ರಿಲ್ 2024, 0:44 IST
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ: ಕುಟುಂಬ ರಾಜಕಾರಣದ ಪ್ರತಿಷ್ಠೆ ಪಣಕ್ಕೆ
ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಹೊರಗಿನ ಇಬ್ಬರಲ್ಲಿ ಹಿತವರಿಗೆ ಹುಡುಕಾಟ

‘ಬರದಿಂದಾಗಿ ಬಿತ್ತಿದ ಶೇಂಗಾ ಜಮೀನಿನಲ್ಲಿಯೇ ಕಮರಿ ಹೋಯಿತು. ಕುರಿ, ಮೇಕೆಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡು, ನೀರಾವರಿ ಸೌಲಭ್ಯ ದೊರಕಲಿದೆ ಎಂಬ ಆಶಾಭಾವದೊಂದಿಗೆ ರಾಜಕಾರಣಿಗಳು ನೀಡುವ ಆಶ್ವಾಸನೆಗೆ ಮರುಳಾಗಿ ಮತ ಹಾಕುತ್ತಲೇ ಇದ್ದೇವೆ.
Last Updated 21 ಏಪ್ರಿಲ್ 2024, 4:51 IST
ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಹೊರಗಿನ ಇಬ್ಬರಲ್ಲಿ ಹಿತವರಿಗೆ ಹುಡುಕಾಟ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಜಾತಿ ಕಾವಲಿಯಲ್ಲಿ ಬೇಯುತ್ತಿದೆ ಕಣ

ಇನ್ನೂ ನನಸಾಗದ ಶಾಶ್ವತ ನೀರಾವರಿ ಯೋಜನೆಯ ಕನಸು, ಕಾಂಗ್ರೆಸ್ ಗ್ಯಾರಂಟಿ, ಮೋದಿ ಅಲೆ, ಭ್ರಷ್ಟಾಚಾರ, ವ್ಯಕ್ತಿಗತ ನಿಂದನೆ– ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಣವು ನಾನಾ ವಿಚಾರಗಳ ಮೂಲಕ ಕದಡಿದೆ.
Last Updated 21 ಏಪ್ರಿಲ್ 2024, 4:43 IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಜಾತಿ ಕಾವಲಿಯಲ್ಲಿ ಬೇಯುತ್ತಿದೆ ಕಣ

ಕ್ಷೇತ್ರ ‍ಪರಿಚಯ: ವಡಗರ (ಕೇರಳ)

ಕ್ಷೇತ್ರ ‍ಪರಿಚಯ: ವಡಗರ (ಕೇರಳ)
Last Updated 20 ಏಪ್ರಿಲ್ 2024, 21:04 IST
ಕ್ಷೇತ್ರ ‍ಪರಿಚಯ: ವಡಗರ (ಕೇರಳ)
ADVERTISEMENT