ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿ ಮಾತು | ಜವಾಬ್ದಾರಿಗಳಿಗೆ ಹೆಗಲಾದರೆ ದೇಶಕ್ಕೆ ಮುನ್ನಡೆ: ಶ್ರೀನಾಥ್

Last Updated 7 ಏಪ್ರಿಲ್ 2023, 5:58 IST
ಅಕ್ಷರ ಗಾತ್ರ

ಮತದಾನ, ದೇಶವು ತನ್ನ ಪ್ರತಿಯೊಬ್ಬ ಪ್ರಜೆಗೆ ನೀಡಿರುವ ಹಕ್ಕು. ಮತದ ಪಾವಿತ್ರ್ಯತೆ ಹಾಗೂ ಮೌಲ್ಯವನ್ನು ಉಳಿಸಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ. ಯಾವುದೇ ಆಮಿಷಕ್ಕೆ ಒಳಗಾಗಬಾರದು. ‘ಯಾರು ಕೊಡುತ್ತಾರೋ ಕೊಡಲಿ. ಅದನ್ನು ತೆಗೆದುಕೊಂಡು ನಮ್ಮಿಷ್ಟದವರಿಗೆ ಮತ ನೀಡುತ್ತೇವೆ’ ಎಂಬ ಮನೋಭಾವ ಬೆಳೆಸಿಕೊಂಡರೆ ನಮ್ಮ ಮೌಲ್ಯವನ್ನೇ ಮಾರಿಕೊಂಡಂತೆ. ಅದು ನಮ್ಮೊಳಗೆ ಅನೈತಿಕತೆಯನ್ನು ಗೊತ್ತಿಲ್ಲದೆ ಬೆಳೆಸುತ್ತದೆ. ಹೀಗಾಗಿ ಜವಾಬ್ದಾರಿಯಿಂದ ನಮ್ಮ ಹಕ್ಕನ್ನು ಚಲಾಯಿಸಬೇಕು. ಎಲ್ಲರೂ ಮತದಾನ ಮಾಡಬೇಕು. ಜವಾಬ್ದಾರಿಗಳಿಗೆ ಹೆಗಲಾದರೆ ದೇಶವು ಮುನ್ನಡೆಯುತ್ತದೆ.

–ಜಾವಗಲ್ ಶ್ರೀನಾಥ್, ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT