‘ಕೋವಿಡ್–19 ಪಿಡುಗಿನ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಕುರಿತ ದತ್ತಾಂಶ ಇಲ್ಲ ಎಂಬುದಾಗಿ ಸಂಸತ್ನಲ್ಲಿ ಇರಾನಿ ಉತ್ತರಿಸಿದ್ದರು. ಇಲ್ಲಿ ಕೂಡ ಭ್ರಷ್ಟಾಚಾರದ ದುರ್ನಾತ ಬಡಿಯುತ್ತಿದೆ’ ಎಂದು ಟೀಕಿಸಿದ ಅವರು, ‘ಈಗಲಾದರೂ, ಅವರು ತಮ್ಮ ಸಚಿವಾಲಯದ 10 ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸುತ್ತಾರೆ ಎಂಬ ಆಶಯ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು.