ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election | ಯಾವ ಕ್ಷೇತ್ರದಿಂದ ಯಾರಿಗೆ BJP ಟಿಕೆಟ್? ಇಲ್ಲಿದೆ ಪಟ್ಟಿ

Last Updated 11 ಏಪ್ರಿಲ್ 2023, 17:06 IST
ಅಕ್ಷರ ಗಾತ್ರ

ಬೆಂಗಳೂರು: ಅಳೆದು ತೂಗಿ, ತಾಳೆ ಹಾಕಿ ಕೊನೆಗೂ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ಸಿಕ್ಕಿದೆ ಎನ್ನುವುದರ ಪಟ್ಟಿ ಇಲ್ಲಿದೆ.

ಶಿಗ್ಗಾವಿ– ಬಸವರಾಜ ಬೊಮ್ಮಾಯಿ

ನಿಪ್ಪಾಣಿ– ಶಶಿಕಲಾ ಜೊಲ್ಲೆ

ಚಿಕ್ಕೋಡಿ–ಸದಲಗ– ರಮೇಶ್‌ ಕತ್ತಿ

ಅಥಣಿ– ಮಹೇಶ ಕುಮಠಳ್ಳಿ

ಕಾಗವಾಡ– ಶ್ರೀಮಂತ ಪಾಟೀಲ

ಕುಡಚಿ(ಎಸ್‌ಸಿ) – ಪಿ. ರಾಜೀವ್‌

ರಾಯಭಾಗ (ಎಸ್‌ಸಿ)– ದುರ್ಯೋಧನ ಐಹೊಳೆ

ಹುಕ್ಕೇರಿ– ನಿಖಿಲ್‌ ಕತ್ತಿ

ಅರಭಾವ – ಬಾಲಚಂದ್ರ ಜಾರಕಿಹೊಳಿ

ಗೋಕಾಕ– ರಮೇಶ ಜಾರಕಿಹೊಳಿ

ಯಮಕನಮರಡಿ(ಎಸ್‌ಟಿ) – ಬಸವರಾಜ ಹುಂದ್ರಿ

ಬೆಳಗಾವಿ ಉತ್ತರ– ಡಾ. ರವಿ ‍ಪಾಟೀಲ

ಬೆಳಗಾವಿ ದಕ್ಷಿಣ– ಅಭಯ ಪಾಟೀಲ

ಬೆಳಗಾವಿ ಗ್ರಾಮಾಂತರ– ನಾಗೇಶ್‌ ಮನ್ನೋಳ್ಕರ್‌

ಖಾನಾಪುರ– ವಿಠಲ ಹಲಗೇಕರ್‌

ಕಿತ್ತೂರು– ಮಹಾಂತೇಶ್‌ ದೊಡ್ಡಗೌಡರ

ಬೈಲಹೊಂಗಲ– ಜಗದೀಶ್‌ ಚನ್ನಪ್ಪ ಮೆಟಗುಡ್ಡ

ಸವದತ್ತಿ– ಯಲ್ಲಮ್ಮ– ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ– ಚಿಕ್ಕರೇವಣ್ಣ

ಮುಧೋಳ(ಎಸ್‌ಸಿ) – ಗೋವಿಂದ ಕಾರಜೋಳ

ತೇರದಾಳ– ಸಿದ್ದು ಸವದಿ

ಜಮಖಂಡಿ– ಜಗದೀಶ್‌ ಗುಡಗುಂಟಿ

ಬೀಳಗಿ– ಮುರುಗೇಶ ನಿರಾಣಿ

ಬಾದಾಮಿ– ಶಾಂತಾ ಗೌಡ ಪಾಟೀಲ

ಬಾಗಲಕೋಟೆ– ವೀರಭದ್ರಯ್ಯ ಚರಂತಿಮಠ

ಹುನಗುಂದ– ದೊಡ್ಡನಗೌಡ ಜಿ. ಪಾಟೀಲ

ಮುದ್ದೇಬಿಹಾಳ– ಎ.ಎಸ್‌. ಪಾಟೀಲ ನಡಹಳ್ಳಿ

ಬಬಲೇಶ್ವರ– ವಿಜು ಗೌಡ ಎಸ್‌. ಪಾಟೀಲ

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ

ಸಿಂದಗಿ– ರಮೇಶ ಭೂಸನೂರ

ಫಜಲಪುರ– ಮಾಲೀಕಯ್ಯ ಗುತ್ತೇದಾರ

ಜೇವರ್ಗಿ– ಶಿವನಗೌಡ ಪಾಟೀಲ ರಡ್ಡೇವಾಡಗಿ

ಸುರಪುರ (ಎಸ್‌ಟಿ)– ನರಸಿಂಹ ನಾಯಕ (ರಾಜೂ ಗೌಡ)

ಶಹಾ‍ಪುರ– ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ– ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್‌ಸಿ)– ಮಣಿಕಂಠ ರಾಠೋಡ್‌

ಚಿಂಚೋಳಿ (ಎಸ್‌ಸಿ)– ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)– ಬಸವರಾಜ ಮತ್ತಿಮೂಡ

ಕಲಬುರಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಉತ್ತರ– ಚಂದ್ರಕಾಂತ್ ಪಾಟೀಲ

ಆಳಂದ– ಸುಭಾಷ್‌ ಗುತ್ತೇದಾರ

ಬಸವಕಲ್ಯಾಣ– ಶರಣು ಸಲಗರ

ಹುಮ್ನಾಬಾದ್‌– ಸಿದ್ದು ಪಾಟೀಲ

ಬೀದರ್‌ ದಕ್ಷಿಣ– ಡಾ. ಶೈಲೇಂದ್ರ ಬೆಲ್ದಾಳೆ

ಔರಾದ್‌ (ಎಸ್‌ಸಿ)– ಪ್ರಭು ಚವ್ಹಾಣ್‌

ರಾಯಚೂರು ಗ್ರಾಮಾಂತರ (ಎಸ್‌ಟಿ)– ತಿಪ್ಪರಾಜು ಹವಾಲ್ದಾರ್‌

ರಾಯಚೂರು– ಡಾ. ಶಿವರಾಜ ಪಾಟೀಲ

ದೇವದುರ್ಗ (ಎಸ್‌ಟಿ)– ಕೆ. ಶಿವನಗೌಡ ನಾಯಕ

ಲಿಂಗಸುಗೂರು (ಎಸ್‌ಸಿ)– ಮಾನಪ್ಪ ಡಿ. ವಜ್ಜಲ್‌

ಸಿಂಧನೂರು– ಕೆ. ಕರಿಯಪ್ಪ

ಮಸ್ಕಿ (ಎಸ್‌ಟಿ)– ಪ್ರತಾಪಗೌಡ ಪಾಟೀಲ

ಕುಷ್ಟಗಿ– ದೊಡ್ಡನಗೌಡ ಪಾಟೀಲ

ಕನಕಗಿರಿ (ಎಸ್‌ಸಿ)– ಬಸವರಾಜ ದಢೇಸಗೂರು

ಯಲಬುರ್ಗಾ– ಹಾಲಪ್ಪ ಬಸಪ್ಪ ಆಚಾರ್

ಶಿರಹಟ್ಟಿ (ಎಸ್‌)– ಡಾ. ಚಂದ್ರು ಲಮಾಣಿ

ಗದಗ– ಅನಿಲ್‌ ಮೆಣಸಿನಕಾಯಿ

ನರಗುಂದ– ಸಿ.ಸಿ. ಪಾಟೀಲ

ನವಲಗುಂದ– ಶಂಕರ ಪಾಟೀಲ ಮುನೇನಕೊಪ್ಪ

ಕುಂದಗೋಳ– ಎಂ.ಆರ್‌. ಪಾಟೀಲ

ಧಾರವಾಡ– ಅಮೃತ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್‌ಸಿ)– ಡಾ. ಕ್ರಾಂತಿ ಕಿರಣ್‌

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ

ಹಳಿಯಾಳ– ಸುನೀಲ್‌ ಹೆಗ್ಡೆ

ಕಾರವಾರ– ರೂಪಾಲಿ ನಾಯ್ಕ

ಕುಮಟಾ– ದಿನಕರ ಶೆಟ್ಟಿ

ಭಟ್ಕಳ– ಸುನೀಲ್‌ ನಾಯ್ಕ

ಶಿರಸಿ– ವಿಶ್ವೇಶ್ವರ ಹಗಡೆ ಕಾಗೇರಿ

ಯಲ್ಲಾಪುರ– ಶಿವರಾಂ ಹೆಬ್ಬಾರ್‌

ಬ್ಯಾಡಗಿ– ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು– ಬಿ.ಸಿ. ಪಾಟೀಲ

ರಾಣೆಬೆನ್ನೂರು– ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ)– ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ)– ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ)– ಎಂ.ಎಸ್‌. ಸೋಮಲಿಂಗಪ್ಪ

ಬಳ್ಳಾರಿ (ಎಸ್‌ಟಿ)– ಬಿ. ಶ್ರೀರಾಮುಲು

ಬಳ್ಳಾರಿ ನಗರ– ಗಾಲಿ ಸೋಮಶೇಖರ ರೆಡ್ಡಿ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ)– ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ)– ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ)– ಅನಿಲ್‌ ಕುಮಾರ್‌

ಚಿತ್ರದುರ್ಗ– ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ)– ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ)– ಎಸ್‌.ವಿ. ರಾಮಚಂದ್ರ

ಹರಿಹರ– ಬಿ.ಪಿ. ಹರೀಶ್‌

ಹೊನ್ನಾಳಿ– ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)– ಅಶೋಕ್‌ ನಾಯ್ಕ್‌

ಭದ್ರಾವತಿ– ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ– ಆರಗ ಜ್ಞಾನೇಂದ್ರ

ಶಿಕಾರಿಪುರ– ಬಿ.ವೈ. ವಿಜಯೇಂದ್ರ

ಸೊರಬ– ಕುಮಾರ್‌ ಬಂಗಾರಪ್ಪ

ಸಾಗರ– ಹರತಾಳು ಎಚ್‌. ಹಾಲಪ್ಪ

ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ’

ಉಡುಪಿ– ಯಶ್ಪಾಲ್‌ ಸುವರ್ಣ

ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ– ವಿ. ಸುನಿಲ್‌ ಕುಮಾರ್‌

ಶೃಂಗೇರಿ– ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು– ಸಿ.ಟಿ. ರವಿ

ತರೀಕೆರೆ–ಡಿ.ಎಸ್. ಸುರೇಶ್

ಕಡೂರು– ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ–ಜೆ.ಸಿ. ಮಾಧುಸ್ವಾಮಿ

ತಿಪಟೂರು–ಬಿ.ಸಿ. ನಾಗೇಶ್

ತುರುವೇಕೆರೆ– ಮಸಾಲಾ ಜಯರಾಂ

ಕುಣಿಗಲ್–ಡಿ.ಕೃಷ್ಣಕುಮಾರ್

ತುಮಕೂರು ನಗರ–ಜಿ.ಬಿ. ಜ್ಯೋತಿಗಣೇಶ್

ತುಮಕೂರು ಗ್ರಾಮಾಂತರ–ಬಿ. ಸುರೇಶ್ ಗೌಡ

‌ಕೊರಟಗೆರೆ–ಬಿ.ಎಚ್. ಅನಿಲ್‌ ಕುಮಾರ್

ಶಿರಾ–ರಾಜೇಶಗೌಡ

ಪಾವಗಡ–ಕೃಷ್ಣ ನಾಯಕ್

ಮಧುಗಿರಿ–ಎಲ್.ಸಿ. ನಾಗರಾಜ್

ಗೌರಿಬಿದನೂರು–ಶಶಿಧರ್

ಬಾಗೇಪಲ್ಲಿ–ಸಿ. ಮುನಿರಾಜು

ಚಿಕ್ಕಬಳ್ಳಾಪುರ–ಕೆ. ಸುಧಾಕರ್

ಚಿಂತಾಮಣ–ವೇಣುಗೋಪಾಲ್

‌ಶ್ರೀನಿವಾಸಪುರ–ಗುಂಜೂರು ಶ್ರೀನಿವಾಸರೆಡ್ಡಿ

ಮುಳಬಾಗಿಲು–ಶೀಗೇಹಳ್ಳಿ ಸುಂದರ್

ಬಂಗಾರಪೇಟೆ–ಎಂ. ನಾರಾಯಣಸ್ವಾಮಿ

ಕೋಲಾರ–ವರ್ತೂರು ಪ್ರಕಾಶ್

ಮಾಲೂರು–ಕೆ.ಎಸ್. ಮಂಜುನಾಥ ಗೌಡ

ಯಲಹಂಕ–ಎಸ್.ಆರ್. ವಿಶ್ವನಾಥ್

ಕೆ.ಆರ್.ಪುರ–ಬೈರತಿ ಬಸವರಾಜ್

ಬ್ಯಾಟರಾಯನಪುರ–ತಮ್ಮೇಶ್ ಗೌಡ

ಯಶವಂತಪುರ–ಎಸ್.ಟಿ. ಸೋಮಶೇಖರ್

ಆರ್.ಆರ್. ನಗರ–ಮುನಿರತ್ನ ನಾಯ್ಡು

ದಾಸರಹಳ್ಳಿ–ಎಸ್. ಮುನಿರಾಜು

ಮಹಾಲಕ್ಷ್ಮೀ ಲೇ ಔಟ್–ಕೆ.ಗೋಪಾಲಯ್ಯ

ಮಲ್ಲೇಶ್ವರ– ಸಿ.ಎನ್. ಅಶ್ವತ್ಥನಾರಾಯಣ

ಪುಲಕೇಶಿ ನಗರ– ಮುರಳಿ

ಸರ್ವಜ್ಞನಗರ–ಪದ್ಮನಾಭ ರೆಡ್ಡಿ

ಸಿ.ವಿ.ರಾಮನ್ ನಗರ–ಎಸ್.ರಘು

ಶಿವಾಜಿನಗರ–ಎನ್. ಚಂದ್ರ

ಶಾಂತಿನಗರ–ಶಿವಕುಮಾರ್

ಗಾಂಧಿನಗರ– ಎ.ಆರ್. ಸಪ್ತಗಿರಿಗೌಡ

ರಾಜಾಜಿನಗರ–ಎಸ್.ಸುರೇಶ್‌ಕುಮಾರ್

ವಿಜಯನಗರ–ಎಚ್‌.ರವೀಂದ್ರ

ಚಾಮರಾಜಪೇಟೆ–ಭಾಸ್ಕರರಾವ್

ಚಿಕ್ಕಪೇಟೆ–ಉದಯ ಗರುಡಾಚಾರ್

ಬಸವನಗುಡಿ–ಎಲ್.ಎ. ರವಿಸುಬ್ರಹ್ಮಣ್ಯ

ಪದ್ಮನಾಭಗರ–ಆರ್.ಅಶೋಕ

ಬಿ.ಟಿ.ಎಂ. ಲೇ ಔಟ್–ಶ್ರೀಧರ ರೆಡ್ಡಿ

ಜಯನಗರ–ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ–ಸತೀಶ ರೆಡ್ಡಿ

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ

ಆನೇಕಲ್–ಹುಲ್ಲಳ್ಳಿ ಶ್ರೀನಿವಾಶ್

ಹೊಸಕೋಟೆ–ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ–ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ–ಧೀರಜ್ ಮುನಿರಾಜು

ನೆಲಮಂಗಲ–ಸಪ್ತಗಿರಿ ನಾಯ್ಕ್

ಮಾಗಡಿ–ಪ್ರಸಾದ್ ಗೌಡ

ರಾಮನಗರ–ಗೌತಮಗೌಡ

ಕನಕಪುರ–ಆರ್. ಅಶೋಕ

‌ಚನ್ನಪಟ್ಟಣ–ಸಿ.ಪಿ. ಯೋಗೇಶ್ವರ್

ಮಳವಳ್ಳಿ–ಮುನಿರಾಜು

ಮದ್ದೂರು–ಎಸ್.ಪಿ. ಸ್ವಾಮಿ

ಮೇಲುಕೋಟೆ–ಇಂದ್ರೇಶ್ ಕುಮಾರ್

ಮಂಡ್ಯ–ಅಶೋಕ ಜಯರಾಂ

ಶ್ರೀರಂಗಪಟ್ಟಣ–ಇಂಡವಾಳು ಸಚ್ಚಿದಾನಂದ

ನಾಗಮಂಗಲ–ಸುಧಾ ಶಿವರಾಂ

ಕೆ.ಆರ್. ಪೇಟೆ–ಕೆ.ಸಿ. ನಾರಾಯಣಗೌಡ

ಬೇಲೂರು–ಉಳ್ಳಳ್ಳಿ ಸುರೇಶ್

ಹಾಸನ–ಜೆ. ಪ್ರೀತಂಗೌಡ

‌ಹೊಳೆನರಸೀಪುರ–ದೇವರಾಜೇಗೌಡ

ಅರಕಲಗೂಡು–ಯೋಗಾ ರಮೇಶ್

ಸಕಲೇಶ ‍ಪುರ–ಸಿಮೆಂಟ್ ಮಂಜು

ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ–ಭರತ್ ಶೆಟ್ಟಿ

ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್

‌ಮಂಗಳೂರು–ಸತೀಶ್ ಕುಂಪಲ

ಬಂಟ್ವಾಳ–ರಾಜೇಶ ನಾಯಕ

‌ಪುತ್ತೂರು–ಆಶಾ ತಿಮ್ಮಪ್ಪ

ಸುಳ್ಯ–ಭಾಗೀರಥಿ ಮುರುಲ್ಯ

ಮಡಿಕೇರಿ–ಅಪ್ಚಚ್ಚು ರಂಜನ್

ವಿರಾಜಪೇಟೆ–ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ–ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ–ವೆಂಕಟೇಶ್ ಹೊಸಳ್ಳಿ

‌ಹುಣಸೂರು–ದೇವರಹಳ್ಳಿ ಸೋಮಶೇಖರ್

ನಂಜನಗೂಡು–ಬಿ. ಹರ್ಷವರ್ಧನ

ಚಾಮುಂಡೇಶ್ವರಿ–ಕವೀಶ್ ಗೌಡ

ಚಾಮರಾಜ–ಎಲ್. ನಾಗೇಂದ್ರ

ನರಸಿಂಹರಾಜ–ಸಂದೇಶ ಸ್ವಾಮಿ

ವರುಣ–ವಿ. ಸೋಮಣ್ಣ

ಟಿ. ನರಸೀಪುರ–ರೇವಣ್ಣ

ಹನೂರು–ಪ್ರೀತಂ ನಾಗಪ್ಪ

ಕೊಳ್ಳೇಗಾಲ–ಎನ್. ಮಹೇಶ್

ಚಾಮರಾಜನಗರ–ವಿ.ಸೋಮಣ್ಣ

ಗುಂಡ್ಲುಪೇಟೆ–ಸಿ.ಎಸ್. ನಿರಂಜನಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT