‘ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಬಿಟ್ಟು ಬರುತ್ತಿಲ್ಲ. ಚಾಮುಂಡೇಶ್ವರಿ, ವರುಣ ಅವರ ಸ್ವಂತ ಆಸ್ತಿ ಆಗಿತ್ತು. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಈ ಬಾರಿ ವರುಣದಲ್ಲಿ ಸೋಲಲಿದ್ದಾರೆ. 28ರಲ್ಲಿ 1 ಸ್ಥಾನ ಗೆಲ್ಲುವುದಿಲ್ಲವೆಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದರು. ಆದರೆ, ಅವರು ಗೆದ್ದಿದ್ದು ಒಂದೇ ಸ್ಥಾನ ಮಾತ್ರ’ ಎಂದು ವ್ಯಂಗ್ಯವಾಡಿದರು.