ಮೈಸೂರು: ‘ಕನ್ನಡ ಸಿನಿಮಾ ರಂಗದಲ್ಲಿ ಎಲ್ಲರೂ ಲೀಡರ್. ಈ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ಅನಂತನಾಗ್, ರವಿಚಂದ್ರನ್ ಇದ್ದಾರೆ. ಸಿನಿಮಾ ನಗರಿ ನಿರ್ಮಾಣ ಸೇರಿದಂತೆ ಉತ್ತಮ ಕೆಲಸಕ್ಕೆ ನನ್ನ ಬೆಂಬಲವಿದೆ. ನಾನೂ ಕೈ ಜೋಡಿಸುತ್ತೇನೆ’ ಎಂದು ನಟ ಶಿವರಾಜ್ಕುಮಾರ್ ಮಂಗಳವಾರ ಇಲ್ಲಿಗೆ ಸಮೀಪದ ನಗುವನಹಳ್ಳಿಯಲ್ಲಿ ಹೇಳಿದರು.