ಶಂಕರ್ ಅವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜೈಆನಂದ್ ಅವರ ಛಾಯಾಗ್ರಹಣ ಇದೆ.ಪ್ರಜ್ವಲ್ ದೇವರಾಜ್ ಅವರಲ್ಲದೆ, ಪ್ರಿಯಾಂಕ ತಿಮ್ಮೇಶ್, ಸಾಧು ಕೋಕಿಲ, ರೇಖಾ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್ ತಾರಾಬಳಗದಲ್ಲಿ ಇದ್ದಾರೆ.