<p><strong>ಛಾಯಾಚಿತ್ರಗ್ರಹಣ</strong></p><p>ಆಚಾರ್ & ಕೋ’ ಚಿತ್ರದ ಛಾಯಾಚಿತ್ರಗ್ರಹಣಕ್ಕಾಗಿ ಅಭಿಮನ್ಯು ಸದಾನಂದನ್ ಪ್ರಶಸ್ತಿ ಪಡೆದರು. ಅವರ ಪರವಾಗಿ ಚಿತ್ರದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ವಿರೋಧ ಪಕ್ಷದ ನಾಯಕ<br>ಆರ್.ಅಶೋಕ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.</p><p><strong>ನಾಮನಿರ್ದೇಶನಗೊಂಡಿದ್ದವರು</strong></p><p>l ಪ್ರವೀಣ್ ಶ್ರೀಯಾನ್ ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ</p><p>l ಸುಧಾಕರ್ ಎಸ್.ರಾಜು ಚಿತ್ರ: ಕಾಟೇರ</p><p>l ಅಶೊಕ್ ವಿ.ರಾಮನ್ ಚಿತ್ರ: ವಿರಾಟಪುರ ವಿರಾಗಿ</p><p>l ಶಿವಕುಮಾರ್ ಬಿ.ಕೆ ಚಿತ್ರ: 19.20.21</p>.<p><strong>ಸಂಕಲನ</strong></p><p>ದೀಪು ಎಸ್.ಕುಮಾರ್ ‘ಘೋಸ್ಟ್’ ಚಿತ್ರದ ಸಂಕಲನಕ್ಕಾಗಿ ಪ್ರಶಸ್ತಿಗೆ ಭಾಜನರಾದರು. ಅವರ ಪರವಾಗಿ ಚಿತ್ರತಂಡದವರು ಸಂಕಲನಕಾರ ಎಂ.ಎನ್.ಸ್ವಾಮಿ ಹಾಗೂ ನಟಿ ಸ್ವಾತಿಷ್ಠಾ ಕೃಷ್ಣನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.</p><p><strong>ನಾಮನಿರ್ದೇಶನಗೊಂಡವರು:</strong></p><p>ಶರತ್ ವಸಿಷ್ಠ, ಹರೀಶ್ ಕೊಮ್ಮೆ, ರಾಹುಲ್ ರಾಯ್ (ಡೇರ್ ಡೆವಿಲ್ ಮುಸ್ತಾಫಾ)</p><p>ಸುನೀಲ್ ಭಾರದ್ವಾಜ್, ಹೇಮಂತ್ ರಾವ್; (ಸಪ್ತಸಾಗರದಾಚೆ ಎಲ್ಲೋ ಸೈಡ್–ಎ)</p><p>ಸುರೇಶ್ ಆರ್ಮುಗಂ (19.20.21)</p><p>ಆಶಿಕ್ ಕುಸುಗೊಳ್ಳಿ (ಆಚಾರ್ ಆಂಡ್ ಕೋ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛಾಯಾಚಿತ್ರಗ್ರಹಣ</strong></p><p>ಆಚಾರ್ & ಕೋ’ ಚಿತ್ರದ ಛಾಯಾಚಿತ್ರಗ್ರಹಣಕ್ಕಾಗಿ ಅಭಿಮನ್ಯು ಸದಾನಂದನ್ ಪ್ರಶಸ್ತಿ ಪಡೆದರು. ಅವರ ಪರವಾಗಿ ಚಿತ್ರದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ವಿರೋಧ ಪಕ್ಷದ ನಾಯಕ<br>ಆರ್.ಅಶೋಕ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.</p><p><strong>ನಾಮನಿರ್ದೇಶನಗೊಂಡಿದ್ದವರು</strong></p><p>l ಪ್ರವೀಣ್ ಶ್ರೀಯಾನ್ ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ</p><p>l ಸುಧಾಕರ್ ಎಸ್.ರಾಜು ಚಿತ್ರ: ಕಾಟೇರ</p><p>l ಅಶೊಕ್ ವಿ.ರಾಮನ್ ಚಿತ್ರ: ವಿರಾಟಪುರ ವಿರಾಗಿ</p><p>l ಶಿವಕುಮಾರ್ ಬಿ.ಕೆ ಚಿತ್ರ: 19.20.21</p>.<p><strong>ಸಂಕಲನ</strong></p><p>ದೀಪು ಎಸ್.ಕುಮಾರ್ ‘ಘೋಸ್ಟ್’ ಚಿತ್ರದ ಸಂಕಲನಕ್ಕಾಗಿ ಪ್ರಶಸ್ತಿಗೆ ಭಾಜನರಾದರು. ಅವರ ಪರವಾಗಿ ಚಿತ್ರತಂಡದವರು ಸಂಕಲನಕಾರ ಎಂ.ಎನ್.ಸ್ವಾಮಿ ಹಾಗೂ ನಟಿ ಸ್ವಾತಿಷ್ಠಾ ಕೃಷ್ಣನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.</p><p><strong>ನಾಮನಿರ್ದೇಶನಗೊಂಡವರು:</strong></p><p>ಶರತ್ ವಸಿಷ್ಠ, ಹರೀಶ್ ಕೊಮ್ಮೆ, ರಾಹುಲ್ ರಾಯ್ (ಡೇರ್ ಡೆವಿಲ್ ಮುಸ್ತಾಫಾ)</p><p>ಸುನೀಲ್ ಭಾರದ್ವಾಜ್, ಹೇಮಂತ್ ರಾವ್; (ಸಪ್ತಸಾಗರದಾಚೆ ಎಲ್ಲೋ ಸೈಡ್–ಎ)</p><p>ಸುರೇಶ್ ಆರ್ಮುಗಂ (19.20.21)</p><p>ಆಶಿಕ್ ಕುಸುಗೊಳ್ಳಿ (ಆಚಾರ್ ಆಂಡ್ ಕೋ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>