ಸಚಿವರಾದ ಬಿ.ಸಿ. ಪಾಟೀಲ, ಜಗದೀಶ ಶೆಟ್ಟರ್, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಶಂಕರಪಾಟೀಲ ಮುನೇನಕೊಪ್ಪ, ರಾಜುಗೌಡ, ನಾಗೇಶ ಕಲಬುರ್ಗಿ, ನಟಿ ಆಶಾ ಭಟ್, ನಟರಾದ ದೇವರಾಜ, ರವಿಶಂಕರ, ವಿನೋದ ಪ್ರಭಾಕರ, ಶರಣ್, ಚಿಕ್ಕಣ್ಣ, ಅಭಿಷೇಕ ಅಂಬರೀಶ, ಧೃವನ್, ಶಿವರಾಜ ಕೆ.ಆರ್. ಪೇಟೆ, ಜಾಹಿದ್ ಖಾನ್, ಚಿತ್ರ ನಿರ್ಮಾಪಕ ಉಪಾಪತಿ ಶ್ರೀನಿವಾಸಗೌಡ, ನಿರ್ದೇಶಕ ತರುಣ ಸುಧೀರ ಇದ್ದರು.