ನಂತರ ಹೊಸ ಸಮಿತಿ ರಚನೆಯಾಗಿದ್ದು, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದ ಎನ್ನಾರ್.ಕೆ.ವಿಶ್ವನಾಥ್ ಅವರನ್ನು ಅಧ್ಯಕ್ಷರಾಗಿ ಸಮಿತಿ ಆಯ್ಕೆ ಮಾಡಿದೆ. ಉಪಾಧ್ಯಕ್ಷರಾಗಿ ಎಸ್.ಕೆ.ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ, ಕಾರ್ಯದರ್ಶಿಯಾಗಿ ವಿಶಾಲ್ ಧೀರಜ್, ಜಂಟಿ ಕಾರ್ಯದರ್ಶಿಯಾಗಿ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಯಾಗಿ ಆರ್.ಮಂಜುನಾಥ ದೈವಜ್ಞ ಆಯ್ಕೆಯಾಗಿದ್ದಾರೆ. ಬಿ.ರಾಮಮೂರ್ತಿ, ಜೋ ಸೈಮನ್, ಪಿ.ಉಮೇಶ್ ನಾಯಕ್, ಬಸವರಾಜ ಬಳ್ಳಾರಿ, ಎಂ.ಮಂಜುನಾಥ್ ಮಸ್ಕಲ್ಮಟ್ಟಿ, ಸಬಾಸ್ಟಿನ್ ಡೇವಿಡ್, ಶ್ರೀನಾಥ್ ವಸಿಷ್ಠ, ಎಂ.ಪಿ.ಆರಿಫ್ ಆದತ್ ಮತ್ತು ಎಂ.ಬಿ.ರಾಮ್ ಪ್ರಸಾದ್ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ.