ಇದೇ ವೇಳೆ ರಾಹು ಕೇತು ದೇವಸ್ಥಾನಕ್ಕೆ ಭೇಟಿ ನೀಡಿದಫೋಟೊವನ್ನು ಹಂಚಿಕೊಂಡಿರುವ ಅವರು,‘ಜಗತ್ತಿನಲ್ಲಿ ಒಂದೇ ರಾಹು ಕೇತು ದೇವಾಲಯವಿದೆ.ಇದು ತಿರುಪತಿ ಬಾಲಾಜಿ ದೇವಸ್ಥಾನಕ್ಕೆತುಂಬಾ ಹತ್ತಿರದಲ್ಲಿದೆ. ಇಲ್ಲಿ ಪೂಜೆಯನ್ನುಸಲ್ಲಿಸಲಾಯಿತು.ನನ್ನ ಪ್ರೀತಿಯ ಶತ್ರುಗಳ ಕರುಣೆಯನ್ನು ಹೊಂದಲು ನಾನು ಅಲ್ಲಿಗೆ ಹೋಗಿದ್ದೆ.ಈ ವರ್ಷದಲ್ಲಿ ನನ್ನ ಮೇಲೆಕಡಿಮೆ ಪೊಲೀಸ್ ದೂರುಗಳು ಹಾಗೂಎಫ್ಐಆರ್ಗಳು ದಾಖಲಾಗಲಿ. ಹೆಚ್ಚಿನ ಪ್ರೇಮ ಪತ್ರಗಳು ಬರಲಿ.ಜೈ ರಾಹು ಕೇತು’ ಎಂದು ಬರೆದುಕೊಂಡಿದ್ದಾರೆ.