‘ನನ್ನ ಅಂಧೇರಿ ಮನೆಯನ್ನು ಒಳಾಂಗಣ ವಿನ್ಯಾಸ ಮಾಡಲು ರಾಜೇಂದ್ರ ಅವರಿಗೆ ನೀಡಿದ್ದೆ. ಇದಕ್ಕಾಗಿ ಅವರಿಗೆ ಮುಂಗಡವಾಗಿ ₹8 ಲಕ್ಷ ನೀಡಿದ್ದೆ. ಆದರೆ, ಅವರು ನಿರ್ವಹಿಸಿದ ಕೆಲಸ ಸರಿ ಇರದಿದ್ದರಿಂದ ನಾನು ಕೆಲಸ ನಿಲ್ಲಿಸಲು ಹೇಳಿ, ಖರ್ಚಾದ ಹಣ ಹೊರತುಪಡಿಸಿ ಉಳಿದ ಹಣ ನೀಡಿ ಎಂದು ಕೇಳಿದ್ದೆ. ಆದರೆ, ನನಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿ ಹಣ ನೀಡಿಲ್ಲ’ ಎಂದು ದೂರಿದ್ದಾರೆ.