ಅಪೂರ್ವಾ ನಾಯಕಿ. ಮೈಸೂರಿನ ನಿವೇದಿತಾ ಇನ್ನೊಬ್ಬ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಪ್ರಭು ಆಲೂರು ಚಿಕ್ಕಬಸವಯ್ಯ, ಕಿರಣ್, ಶರುಣ್, ಕೃಷ್ಟಿ, ಹಾಗೂ ಅಲ್ಲಿನ ಭಾಗದ ರಂಗಭೂಮಿ ಕಲಾವಿದರು ತಾರಾಗಣದಲ್ಲಿದ್ದಾರೆ. ಆನಂದ್ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಸಹ ನಿರ್ದೇಶನ ಚಲ, ಛಾಯಾಗ್ರಹಣ ಕುಮಾರ್ ಎಂ., ಸಂಕಲನ ಅರ್ಜುನ್ ಕಿಟ್ಟು ಅವರದ್ದು.