ಇದರಿಂದ ಕ್ರುದ್ಧರಾಗಿರುವ ತನುಶ್ರೀ, ರಾಖಿ ವಿರುದ್ಧ ₹ 10 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ‘ನಾನಾ ಪಾಟೇಕರ್, ಗಣೇಶ್ ಆಚಾರ್ಯ ಸೇರಿದಂತೆ ನಾಲ್ವರ ವಿರುದ್ಧ ಈಗಾಗಲೇ ಮೊಕದ್ದಮೆ ಹೂಡಲಾಗಿದೆ. ಇದೀಗರಾಖಿ ಸಾವಂತ್ ವಿರುದ್ಧ ಮೊಕದ್ದಮೆ ಹೂಡಿದ್ದೇವೆ’ ಎಂದು ತನುಶ್ರೀ ವಕೀಲ ನಿತಿನ್ ಸತ್ಪುತೆ ಸ್ಪಷ್ಟಪಡಿಸಿದ್ದಾರೆ.