ಕೃಷ್ಣ ಕಿಶೋರ್ ಸಿಂಗ್ ‘ನನ್ನ ಮಗ ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ತ್ಯಜಿಸಿ ಕರ್ನಾಟಕದ ಕೂರ್ಗ್ನಲ್ಲಿ ನೆಲೆಸುವ ಯೋಜನೆ ಹಾಕಿಕೊಂಡಿದ್ದ. ಅಲ್ಲದೇ ಸ್ನೇಹಿತ ಮಹೇಶ್ ಶೆಟ್ಟಿ ಜೊತೆ ಸೇರಿ ಸಾವಯವ ಕೃಷಿ ಮಾಡುವ ಯೋಚನೆಯೂ ಅವನಿಗಿತ್ತು. ಆದರೆ ರಿಯಾ ನನ್ನ ಮಗನಿಗೆ ಅವನ ಹಳೆಯ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಕೊಡುತ್ತೇನೆ, ನೀನು ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸುತ್ತೇನೆ. ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು’ ಎಂದು ಎಫ್ಐಆರ್ ಕಾಫಿಯನ್ನು ಆರಂಭಿಸಿದ್ದಾರೆ.