ಈ ಬಗ್ಗೆ ಟ್ವೀಟ್ ಮಾಡಿರುವ ಮ್ಯಾನೇಜರ್ ಸೂರ್ಯನಾರಾಯಣನ್ ಎಂ, ‘ರಿಹರ್ಸಲ್ ವೇಳೆ ವಿಕ್ರಮ್ ಅವರಿಗೆ ಗಾಯವಾಗಿದ್ದು, ಪಕ್ಕೆಲುಬಿಗೆ ನೋವಾಗಿದೆ. ಈ ಕಾರಣದಿಂದ ತಂಗಲಾನ್ ಚಿತ್ರೀಕರಣದಿಂದ ಸ್ವಲ್ಪ ದಿನಗಳ ಕಾಲ ದೂರವಿರಲಿದ್ದಾರೆ. ನಿಮ್ಮ ಪ್ರೀತಿಗೆ ವಿಕ್ರಮ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.