<p><strong>ಮುಂಬೈ:</strong> ಭಾರತದ ಬಹು ನಿರೀಕ್ಷಿತ ಸಿನಿಮಾ ‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರವಾಗಿದ್ದು, ಚಿತ್ರ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಕರ್ಷಣಿವಾಗಿರಲ್ಲಿದೆ ಎಂದು ನಟ ರಾಣ ದಗ್ಗುಬಾಟಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಹೆಸರಾಂತ ನಿರ್ದೇಶಕ ಎಸ್.ಎಸ್. ರಾಜ್ಮೌಳಿ ನಿರ್ದೇಶನದಲ್ಲಿ ಬಾಹುಬಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಹುಬಲಿ ಚಿತ್ರದ ಮೊದಲಾರ್ಧ ಭಾಗದಲ್ಲಿ ನಟಿಸಿದ ರಾಣ ದಗ್ಗುಬಾಟಿ, ಪ್ರಭಾಸ್, ತಮನ್ನಾ ಚಿತ್ರದ ಎರಡನೇ ಭಾಗದಲ್ಲಿಯು ಕಾಣಿಸಿಕೊಳ್ಳಲ್ಲಿದ್ದಾರೆ.</p>.<p>‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿದ್ದು, ಸಿನಿಮಾ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಶ್ಚರ್ಯಕರಕವಾಗಿರಲ್ಲಿದೆ ಎಂದು ನಟ ರಾಣ ಪಿಟಿಐ ಸಂರ್ದಶನದಲ್ಲಿ ತಿಳಿಸಿದ್ದಾರೆ.</p>.<p>ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಎಂಬ ಪ್ರೇಕ್ಷಕರ ಪ್ರಶ್ನೆಗೆ ಬಾಹುಬಲಿ–2ರಲ್ಲಿ ಉತ್ತರ ಸಿಗಲ್ಲಿದೆ ಎಂದರು. ಜತೆಗೆ, ಬಾಹುಬಲಿ– 2 ಚಿತ್ರಕ್ಕಾಗಿ ತಾವು 6ರಿಂದ 8 ತಿಂಗಳು ದೇಹವನ್ನು ದಂಡಿಸಿದ್ದು, ಚಿತ್ರದ ಯಶಸ್ಸಿಗೆ ಚಿತ್ರ ತಂಡ ಕಠಿಣ ಪರಿಶ್ರಮ ಪಡುತ್ತಿದೆ ಎಂದರು.</p>.<p>‘ಬಾಹುಬಲಿ–2’ ಚಿತ್ರ ನಿರ್ಮಾಣದ ಹಂತದಲ್ಲಿದ್ದು, 2017ರ ಏಪ್ರಿಲ್ 28ರಂದು ವಿಶ್ವದಾಂದ್ಯತ ಚಿತ್ರ ಬಿಡುಗಡೆಯಾಗಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಭಾರತದ ಬಹು ನಿರೀಕ್ಷಿತ ಸಿನಿಮಾ ‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿರುವ ಬಹುಭಾಷಾ ಚಿತ್ರವಾಗಿದ್ದು, ಚಿತ್ರ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಕರ್ಷಣಿವಾಗಿರಲ್ಲಿದೆ ಎಂದು ನಟ ರಾಣ ದಗ್ಗುಬಾಟಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಹೆಸರಾಂತ ನಿರ್ದೇಶಕ ಎಸ್.ಎಸ್. ರಾಜ್ಮೌಳಿ ನಿರ್ದೇಶನದಲ್ಲಿ ಬಾಹುಬಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಹುಬಲಿ ಚಿತ್ರದ ಮೊದಲಾರ್ಧ ಭಾಗದಲ್ಲಿ ನಟಿಸಿದ ರಾಣ ದಗ್ಗುಬಾಟಿ, ಪ್ರಭಾಸ್, ತಮನ್ನಾ ಚಿತ್ರದ ಎರಡನೇ ಭಾಗದಲ್ಲಿಯು ಕಾಣಿಸಿಕೊಳ್ಳಲ್ಲಿದ್ದಾರೆ.</p>.<p>‘ಬಾಹುಬಲಿ–2’ ಮೊದಲ ಭಾಗಕ್ಕಿಂತಲ್ಲೂ ವಿಭಿನ್ನ ಸನ್ನಿವೇಶಗಳನ್ನು ಒಳಗೊಂಡು ನಿರ್ಮಾಣವಾಗುತ್ತಿದ್ದು, ಸಿನಿಮಾ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಂತೆ ಹೆಚ್ಚು ಆಶ್ಚರ್ಯಕರಕವಾಗಿರಲ್ಲಿದೆ ಎಂದು ನಟ ರಾಣ ಪಿಟಿಐ ಸಂರ್ದಶನದಲ್ಲಿ ತಿಳಿಸಿದ್ದಾರೆ.</p>.<p>ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಎಂಬ ಪ್ರೇಕ್ಷಕರ ಪ್ರಶ್ನೆಗೆ ಬಾಹುಬಲಿ–2ರಲ್ಲಿ ಉತ್ತರ ಸಿಗಲ್ಲಿದೆ ಎಂದರು. ಜತೆಗೆ, ಬಾಹುಬಲಿ– 2 ಚಿತ್ರಕ್ಕಾಗಿ ತಾವು 6ರಿಂದ 8 ತಿಂಗಳು ದೇಹವನ್ನು ದಂಡಿಸಿದ್ದು, ಚಿತ್ರದ ಯಶಸ್ಸಿಗೆ ಚಿತ್ರ ತಂಡ ಕಠಿಣ ಪರಿಶ್ರಮ ಪಡುತ್ತಿದೆ ಎಂದರು.</p>.<p>‘ಬಾಹುಬಲಿ–2’ ಚಿತ್ರ ನಿರ್ಮಾಣದ ಹಂತದಲ್ಲಿದ್ದು, 2017ರ ಏಪ್ರಿಲ್ 28ರಂದು ವಿಶ್ವದಾಂದ್ಯತ ಚಿತ್ರ ಬಿಡುಗಡೆಯಾಗಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>