ಗುರುವಾರ, 25 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಚುರುಮುರಿ Podcast: ಹೆಸರಲ್ಲಿ ಎಲ್ಲ ಇದೆ

ಚುರುಮುರಿ Podcast: ಹೆಸರಲ್ಲಿ ಎಲ್ಲ ಇದೆ
Last Updated 25 ಡಿಸೆಂಬರ್ 2025, 9:45 IST
ಚುರುಮುರಿ Podcast: ಹೆಸರಲ್ಲಿ ಎಲ್ಲ ಇದೆ

Podcast: ಪ್ರಜಾವಾಣಿ ಸಂಪಾದಕೀಯ ಕೇಳಿ- 25 ಡಿಸೆಂಬರ್ 2025

Podcast: ಪ್ರಜಾವಾಣಿ ಸಂಪಾದಕೀಯ ಕೇಳಿ- 25 ಡಿಸೆಂಬರ್ 2025
Last Updated 25 ಡಿಸೆಂಬರ್ 2025, 9:38 IST
Podcast: ಪ್ರಜಾವಾಣಿ ಸಂಪಾದಕೀಯ ಕೇಳಿ- 25 ಡಿಸೆಂಬರ್ 2025

Podcast | ಡಿಸೆಂಬರ್ 25, 2025ರ ನಿಮ್ಮ ರಾಶಿ ಭವಿಷ್ಯ ಕೇಳಿ

Podcast | ಡಿಸೆಂಬರ್ 25, 2025ರ ನಿಮ್ಮ ರಾಶಿ ಭವಿಷ್ಯ ಕೇಳಿ
Last Updated 25 ಡಿಸೆಂಬರ್ 2025, 9:31 IST
Podcast | ಡಿಸೆಂಬರ್ 25, 2025ರ ನಿಮ್ಮ ರಾಶಿ ಭವಿಷ್ಯ ಕೇಳಿ

75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

National Integration Through Language: ನಮ್ಮ ಭಾಷೆಯಲ್ಲದೆ ಇತರ ಭಾರತೀಯ ಭಾಷೆಗಳೆಲ್ಲದರ ಬಗ್ಗೆ ಜ್ಞಾನ ಪಡೆದಿರಬೇಕಾದುದು ನಮ್ಮ ವಿದ್ಯಾಭ್ಯಾಸದ ಭಾಗವಾಗಿರಬೇಕು. ಇದರಿಂದ ಪ್ರಾಂತೀಯ ಮನೋಭಾವಗಳನ್ನು ತೊರೆದು ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆ ಸಾಧಿಸಲು ಸಾಧ್ಯ ಎಂದು
Last Updated 24 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ‘ಕನ್ನಡಿಗರು ಇತರ ಭಾಷೆಗಳ ಸಾಹಿತ್ಯವನ್ನು ಅರಿಯುವುದಗತ್ಯ’

ಚುರುಮುರಿ: ಹೆಸರಲ್ಲಿ ಎಲ್ಲ ಇದೆ!

Satire Writing: ‘ನೋಡಮ್ಮ, ಇನ್ಮೇಲೆ ನೀನು ನನ್ನನ್ನ ಹೆಸರು ಹಿಡಿದು ಕರೀಬೇಡ. ನಾನು ನನ್ನ ನೇಮ್ ಚೇಂಜ್ ಮಾಡ್ಕೊಬೇಕಂತಿದೀನಿ’ ಎಂದು ಪೇಪರ್ ಓದುತ್ತಲೇ ಹೆಂಡತಿಗೆ ಹೇಳಿದೆ. ಜೀವನದಲ್ಲಿ ಏನು ಮಾಡಿದರೂ ಏರಿಳಿತವಿಲ್ಲ ಎನ್ನುವ ಬೇಸರದ ಮಧ್ಯೆ ಹೆಸರಿನ ಮಹಿಮೆ ಕುರಿತ ವ್ಯಂಗ್ಯ ಸಂಭಾಷಣೆ ಮುಂದುವರಿಯುತ್ತದೆ.
Last Updated 24 ಡಿಸೆಂಬರ್ 2025, 23:30 IST
ಚುರುಮುರಿ: ಹೆಸರಲ್ಲಿ ಎಲ್ಲ ಇದೆ!

25 ವರ್ಷಗಳ ಹಿಂದೆ: ವಿಶ್ವನಾಥನ್‌ ಆನಂದ್‌ ವಿಶ್ವ ಚಾಂಪಿಯನ್

FIDE Chess Championship: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ ಅಂತಿಮ ಪಂದ್ಯದಲ್ಲಿ ಇಂದು ಸ್ಪೇನ್‌ನ ಅಲೆಕ್ಸಿ ಶಿರೋವ್‌ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದರು.
Last Updated 24 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ವಿಶ್ವನಾಥನ್‌ ಆನಂದ್‌ ವಿಶ್ವ ಚಾಂಪಿಯನ್

ನುಡಿ ಬೆಳಗು: ಕರುಣೆಯ ಪಾಠ

Lesson of Compassion: ಅದೊಂದು ಸಂಜೆ, ಒಗೆದ ಬಟ್ಟೆಗಳ ಗಂಟನ್ನು ಬೆನ್ನ ಮೇಲೆ ಹೊತ್ತ ಕಪ್ಪು ವರ್ಣೀಯ ತಾಯಿ ತನ್ನ ಪುಟ್ಟ ಮಗಳ ಕೈ ಹಿಡಿದು ನಡೆಯುತ್ತಿದ್ದಳು. ಸಮಾಜದ ವರ್ಣಭೇದ, ಅವಮಾನ ಮತ್ತು ಅಸಮಾನತೆಯ ನಡುವೆ ಪುಸ್ತಕ ಮತ್ತು ಜ್ಞಾನಕ್ಕಾಗಿ ಹೋರಾಡುವ ಮಗುವಿನ ಮನಕಲಕುವ ಕಥೆಯಿದು.
Last Updated 24 ಡಿಸೆಂಬರ್ 2025, 23:30 IST
ನುಡಿ ಬೆಳಗು: ಕರುಣೆಯ ಪಾಠ
ADVERTISEMENT

ವಿಶ್ಲೇಷಣೆ: ಬೆಳ್ಳಿ ಹೊಳಪಲ್ಲಿ ‘ಭೂಮಿ’ ಕ್ರಾಂತಿ

Digital Land Records: ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆಗೆ ‘ಮಾತೃ ಇಲಾಖೆ’ಯ ಗೌರವ. ಕಂದಾಯ ಇಲಾಖೆಯ ಕಾರ್ಯವೈಖರಿ ಎಲ್ಲರ ಜೀವನಚಕ್ರವನ್ನೂ ಆವರಿಸಿಕೊಂಡಿದೆ; ಹುಟ್ಟಿನಿಂದ ಅಂತ್ಯದವರೆಗೆ ಒಂದಲ್ಲಾ ಒಂದು ಕಾರಣಕ್ಕೆ ನಾಗರಿಕರು ಕಂದಾಯ ಇಲಾಖೆಯ ಸಂಪರ್ಕಕ್ಕೆ ಬರಲೇಬೇಕಾಗುತ್ತದೆ.
Last Updated 24 ಡಿಸೆಂಬರ್ 2025, 23:30 IST
ವಿಶ್ಲೇಷಣೆ: ಬೆಳ್ಳಿ ಹೊಳಪಲ್ಲಿ ‘ಭೂಮಿ’ ಕ್ರಾಂತಿ

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Public Opinion: ಜಾಹೀರಾತುಗಳಲ್ಲಿ ಕರಿಯ ಮೈಬಣ್ಣದ ವ್ಯಕ್ತಿಗಳನ್ನು ಗ್ರಾಮೀಣರನ್ನಾಗಿ, ರೈತರನ್ನಾಗಿ, ಕೂಲಿಕಾರರನ್ನಾಗಿ, ನಗರಗಳ ಕಾರ್ಮಿಕರನ್ನಾಗಿ, ಬಡವರನ್ನಾಗಿ, ನಿರಕ್ಷರಿಗಳನ್ನಾಗಿ, ಅಲ್ಪಜ್ಞಾನಿಗಳನ್ನಾಗಿ ಬಿಂಬಿಸಲಾಗುತ್ತಿದೆ. ಜಾಹೀರಾತುದಾರರ ಈ ನಡೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ
Last Updated 24 ಡಿಸೆಂಬರ್ 2025, 22:30 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ

ಜನರಿಗೆ ಸಮೀಪವಾಗುವ ಬದಲು ಜನಾರ್ದನನಿಗೆ ಸಮೀಪವಾಗುವ ನಡೆ ತಪ್ಪು ಸಂದೇಶ ಕೊಡುವಂತಹದ್ದು; ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದು.
Last Updated 24 ಡಿಸೆಂಬರ್ 2025, 22:30 IST
ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ
ADVERTISEMENT
ADVERTISEMENT
ADVERTISEMENT