ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ: ಸಾರ್ವಜನಿಕರ ಪ್ರತಿಕ್ರಿಯೆ ಆಹ್ವಾನ

ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ಕರಡು ನಿಯಮಗಳ ಕುರಿತು ‌‌ಸಾರ್ವಜನಿಕರು ಪ್ರತಿಕ್ರಿಯೆ ಸಲ್ಲಿಸಲು ನವೆಂಬರ್ 14ರವರೆಗೆ ಕ್ರೀಡಾ ಸಚಿವಾಲಯ ಅವಕಾಶ ಕಲ್ಪಿಸಿದೆ.
Last Updated 23 ಅಕ್ಟೋಬರ್ 2025, 23:23 IST
ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ: ಸಾರ್ವಜನಿಕರ ಪ್ರತಿಕ್ರಿಯೆ ಆಹ್ವಾನ

ಡಿ.6ರಂದು ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್

ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆಶ್ರಯದಲ್ಲಿ 18ನೇ ಆವೃತ್ತಿಯ ‘ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್’ ಡಿಸೆಂಬರ್‌ 6ರಂದು ವೈಟ್‌ಫೀಲ್ಟ್‌ ಕೆಟಿಪಿಓನಲ್ಲಿ ನಡೆಯಲಿದೆ.
Last Updated 23 ಅಕ್ಟೋಬರ್ 2025, 23:19 IST
ಡಿ.6ರಂದು ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್

ಏಷ್ಯನ್ ಯೂತ್ ಗೇಮ್ಸ್‌: ಭಾರತದ ಕಬಡ್ಡಿ ತಂಡಗಳಿಗೆ ಚಿನ್ನ

Asian Youth Games:ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಗುರುವಾರ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡವು.
Last Updated 23 ಅಕ್ಟೋಬರ್ 2025, 23:17 IST
ಏಷ್ಯನ್ ಯೂತ್ ಗೇಮ್ಸ್‌: ಭಾರತದ ಕಬಡ್ಡಿ ತಂಡಗಳಿಗೆ ಚಿನ್ನ

ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Supreme Court News: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ 2022ರಲ್ಲಿ ರದ್ದಾದ ಆರು ಆರೋಪಿಗಳ ಮೊಕದ್ದಮೆ ಬಗ್ಗೆ ಕರ್ನಾಟಕ ಸರ್ಕಾರದ ಮೇಲ್ಮನವಿ; ಸುಪ್ರೀಂ ಕೋರ್ಟ್‌ನಲ್ಲಿ ಬಿಸಿಸಿಐಗೆ ಮಧ್ಯ ಪ್ರವೇಶ ಮಾಡುವ ಅನುಮತಿ ನೀಡಲಾಗಿದೆ.
Last Updated 23 ಅಕ್ಟೋಬರ್ 2025, 23:13 IST
ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಮಂದಾನ, ಪ್ರತೀಕಾ ಶತಕಗಳ ಭರಾಟೆಯಲ್ಲಿ ಬಸವಳಿದ ನ್ಯೂಜಿಲೆಂಡ್
Last Updated 23 ಅಕ್ಟೋಬರ್ 2025, 20:33 IST
Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

Shivamogga Cricket: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನವುಲೆ ಕ್ರೀಡಾಂಗಣದಲ್ಲಿ ಅಕ್ಟೋಬರ್ 25ರಿಂದ 28ರವರೆಗೆ ರಣಜಿ ಟ್ರೋಫಿ ಎಲೀಟ್ ‘ಬಿ’ ಗುಂಪಿನ ಪಂದ್ಯ ಆಯೋಜಿಸಿದೆ.
Last Updated 23 ಅಕ್ಟೋಬರ್ 2025, 20:31 IST
ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

ಪ್ರೊ ಕಬಡ್ಡಿ ಲೀಗ್‌: ಮೂರನೇ ಸ್ಥಾನಕ್ಕೆ ಬೆಂಗಳೂರು ಬುಲ್ಸ್‌

ರೇಡರ್‌ಗಳಾದ ಆಕಾಶ್‌ ಶಿಂಧೆ ಮತ್ತು ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್‌’ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಗುರುವಾರ ಪಂದ್ಯದಲ್ಲಿ 54–26ರಿಂದ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿತು.
Last Updated 23 ಅಕ್ಟೋಬರ್ 2025, 15:56 IST
ಪ್ರೊ ಕಬಡ್ಡಿ ಲೀಗ್‌: ಮೂರನೇ ಸ್ಥಾನಕ್ಕೆ ಬೆಂಗಳೂರು ಬುಲ್ಸ್‌
ADVERTISEMENT

IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌

ಭಾರತ ತಂಡದ ಮಾಜಿ ಆಟಗಾರ ಸಾಯಿರಾಜ್ ಬಹುತುಳೆ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 23 ಅಕ್ಟೋಬರ್ 2025, 14:41 IST
IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ

French Open Badminton: ಭಾರತದ ಅಗ್ರಮಾನ್ಯ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.
Last Updated 23 ಅಕ್ಟೋಬರ್ 2025, 14:39 IST
ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಜೋಡಿಗೆ ನಿರಾಸೆ

ಏಷ್ಯನ್ ಯೂತ್ ಗೇಮ್ಸ್‌: ರಂಜನಾ ಯಾದವ್‌ಗೆ ಬೆಳ್ಳಿ

Ranjana Yadav: ಭಾರತದ ರಂಜನಾ ಯಾದವ್ ಅವರು ಇಲ್ಲಿ ನಡೆದ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ನಲ್ಲಿ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
Last Updated 23 ಅಕ್ಟೋಬರ್ 2025, 14:07 IST
ಏಷ್ಯನ್ ಯೂತ್ ಗೇಮ್ಸ್‌: ರಂಜನಾ ಯಾದವ್‌ಗೆ ಬೆಳ್ಳಿ
ADVERTISEMENT
ADVERTISEMENT
ADVERTISEMENT