ಶುಕ್ರವಾರ, 15 ಮೇ 2026
×
ADVERTISEMENT

ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ವಿಶ್ವರಾಜ್ ಪಾಟೀಲ್
Published : 13 ಜುಲೈ 2024, 23:30 IST
Last Updated : 13 ಜುಲೈ 2024, 23:30 IST
ADVERTISEMENT
ಫಾಲೋ ಮಾಡಿ
Comments
ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನೇ ಮೂಲದ್ರವ್ಯವಾಗಿ ಇಟ್ಟುಕೊಂಡ ಬರೆಯಲಾದ ನಾಟಕ ಇದು. ಸಮಕಾಲೀನ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಕವಿ, ನಾಟಕಕಾರ ವಿಕ್ರಮ ವಿಸಾಜಿ ಮಾಡಿದ್ದಾರೆ. ರಾಯಚೂರು ಸಮುದಾಯ ತಂಡ ನಾಟಕದ ಆಶಯಕ್ಕೆ ಜೀವ ತುಂಬಿದೆ.
ನಾಟಕದಲ್ಲಿ ಯುವಕ ಮತ್ತು ಸಂಶೋಧಕನ ಪಾತ್ರಧಾರಿ
ನಾಟಕದಲ್ಲಿ ಯುವಕ ಮತ್ತು ಸಂಶೋಧಕನ ಪಾತ್ರಧಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT