ರಿಷಭ್ ಶೆಟ್ಟಿ, ಮಾನ್ವಿತಾ ಕಾಮತ್, ಖುಷಿ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವಾರು ತಾರೆಯರು ಈ ಉತ್ಸವದಲ್ಲಿದ್ದಾರೆ. ನಿರೂಪಕ ಶಿವರಾಜ್ ಕೆ.ಆರ್. ಪೇಟೆ, ತೀರ್ಪುಗಾರರಾದ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್ ಮತ್ತು ಕುರಿ ಪ್ರತಾಪ್ ಅವರ ಅನುಕರಣೆ ಮಾಡುವ ಪ್ರಹಸನ ಪ್ರೇಕ್ಷಕರಿಗೆ ಮನೋರಂಜನೆ ನೀಡಲಿದೆ ಎಂದಿದೆ ವಾಹಿನಿ.