ನಿರ್ಮಲಾ ಎಂಬ ಮಹಿಳೆ ಹಾಗೂ ಆಕೆಯ ಮಗ ಹರೀಶ್ನನ್ನು ನಿರ್ಮಲಾ ಅವರ ಮಗಳಾದ ಅಮೃತಾ ಅವರು ಪಿತೂರಿ ನಡೆಸಿದ್ದಾರೆ ಎನ್ನಲಾದ ಪ್ರಕರಣದ ಪ್ರಸಾರಕ್ಕೆ ತಡೆ ಕೋರಿದ್ದಾರೆ. ಪ್ರಕರಣದಲ್ಲಿಶ್ರೀಧರ್ ರಾವ್ ಎಂಬುವವರನ್ನು ಆರೋಪಿಯನ್ನಾಗಿಸಿ ಬೆಂಗಳೂರಿನ ಕೃಷ್ಣರಾಜಪುರಂ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿತ್ತು. ಆಗ ನೆಟ್ಫ್ಲಿಕ್ಸ್ಗಾಗಿ ಮಿನ್ನೋವ್ ಫಿಲ್ಮ್ಸ್ ಸಂಸ್ಥೆಯವರು ಶ್ರೀಧರರಾವ್ ಅವರ ಚಿತ್ರೀಕರಣ ನಡೆಸಿದ್ದರು ಮತ್ತು ಹೇಳಿಕೆ ದಾಖಲಿಸಿದ್ದರು.