ಅದಾಗ್ಯೂ ಪಾಂಡೆ ಅವರು ಕೆಬಿಸಿಯಲ್ಲಿ ಭಾಗವಹಿಸಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿ 3.40,000 ರೂಪಾಯಿ ಗೆದ್ದಿದ್ದರು. ಆದರೆ, ರೈಲ್ವೆ ಇಲಾಖೆ ಅಧಿಕಾರಿಗಳು ಇದೀಗ ಪಾಂಡೆ ಅವರಿಗೆ ನೋಟಿಸ್ ನೀಡಿದ್ದು, ಕೆಲಸದಲ್ಲಿ ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ರೈಲ್ವೆಯ ಕೆಲ ಉದ್ಯೋಗಿಗಳು ಪ್ರತಿಭಟನೆ ಕೂಡ ನಡೆಸಿರುವುದು ವರದಿಯಾಗಿದೆ.