ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಆಳ–ಅಗಲ: ತಿರುಪರನ್‌ಕುಂದ್ರಂ– ಸಾಮರಸ್ಯದ ‘ದೀಪ’ದಲ್ಲಿ ಒಡಕಿನ ಬಿಂಬಗಳು

ತಮಿಳುನಾಡಿನ ಪುರಾತನ ದೇವಾಲಯದ ಸುತ್ತ ವಿವಾದ; ಸಾಮರಸ್ಯಕ್ಕೆ ಭಂಗ ತರುವುದೇ ರಾಜಕೀಯ?
Published : 7 ಜನವರಿ 2026, 23:31 IST
Last Updated : 7 ಜನವರಿ 2026, 23:31 IST
ಫಾಲೋ ಮಾಡಿ
Comments
ಶತಮಾನಗಳಿಂದ ಸಹಬಾಳ್ವೆಯ ಪ್ರತೀಕವಾಗಿದ್ದ ತಮಿಳುನಾಡಿನ ತಿರುಪರನ್‌ಕುಂದ್ರಂ ಈಗ ವಿವಾದದ ಕೇಂದ್ರಬಿಂದುವಾಗಿದೆ. ಜೈನ, ಬೌದ್ಧ, ಮುಸ್ಲಿಂ ಮತ್ತು ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದ ಈ ಸ್ಥಳವು ಈಗ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಬೆಟ್ಟಕ್ಕೆ ಮರುನಾಮಕರಣ ಮಾಡುವುದಕ್ಕೆ ಮತ್ತು ಕಾರ್ತಿಕ ದೀಪ ಹಚ್ಚುವುದಕ್ಕೆ ಸಂಬಂಧಿಸಿದ ವಿವಾದದಿಂದ ನೂರಾರು ವರ್ಷಗಳ ಸೌಹಾರ್ದಕ್ಕೆ ಭಂಗ ಉಂಟಾಗುವ ಆತಂಕ ಎದುರಾಗಿದೆ. ಒಂದು ಬೆಟ್ಟ, ಅದರ ಬುಡದಲ್ಲಿರುವ ಮುರುಗನ ದೇವಾಲಯ ಮತ್ತು ಬೆಟ್ಟದ ಮೇಲಿರುವ ದರ್ಗಾಗೆ ಸಂಬಂಧಿಸಿದ ವಿಚಾರವು ರಾಜಕೀಯ ಪ್ರವೇಶದಿಂದ ದೊಡ್ಡ ವಿವಾದವೆಂಬಂತೆ ಬಿಂಬಿತವಾಗುತ್ತಿದೆ
ಬೆಟ್ಟದ ದಾರಿ ಮಧ್ಯೆಯಲ್ಲಿರುವ ಗಣೇಶ ದೇವಾಲಯದ ಬಳಿ ಇರುವ ದೀಪ ಮಂಟ‍‍ಪದಲ್ಲಿ ಕಾರ್ತಿಕ ಉತ್ಸವದ ಸಮಯದಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ –ಪಿಟಿಐ ಸಂಗ್ರಹ ಚಿತ್ರ
ಬೆಟ್ಟದ ದಾರಿ ಮಧ್ಯೆಯಲ್ಲಿರುವ ಗಣೇಶ ದೇವಾಲಯದ ಬಳಿ ಇರುವ ದೀಪ ಮಂಟ‍‍ಪದಲ್ಲಿ ಕಾರ್ತಿಕ ಉತ್ಸವದ ಸಮಯದಲ್ಲಿ ದೀಪ ಬೆಳಗಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ –ಪಿಟಿಐ ಸಂಗ್ರಹ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT