ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಪಿವಿ ವೈಬ್ಸ್: ಯುದ್ಧ ಸಾರದೇ ಬದುಕಿಬಿಡೋಣ ರೀ, ಆಗಲ್ವಾ?!

Emotional Well-being: ಅದು ಅಸಹಾಯಕತೆಯೋ, ಬೇಸರವೋ, ನಿರಾಸೆಯೋ, ಜಿಗುಪ್ಸೆಯೋ, ವೈಯಕ್ತಿಕ ಮಿತಿಯೋ, ಸನ್ನಿವೇಶದ ಒತ್ತಡವೋ... ಯಾವುದೂ ಅಂತಲೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ‘ಎಷ್ಟು ಮಾಡಿದರೂ ಅಷ್ಟೇ. ಅದರ ಬದಲು ನಮ್ಮದೇನಿದೆಯೋ ಅದನ್ನಷ್ಟೇ ನೋಡಿಕೊಂಡು ಇದ್ದುಬಿಡುವುದು ಒಳ್ಳೆಯದು.
Last Updated 27 ಫೆಬ್ರುವರಿ 2026, 7:05 IST
ಪಿವಿ ವೈಬ್ಸ್: ಯುದ್ಧ ಸಾರದೇ ಬದುಕಿಬಿಡೋಣ ರೀ, ಆಗಲ್ವಾ?!

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ
Last Updated 26 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

Gandhian Philosophy: ಲಂಡನ್‌ನ ಗಿಲ್ಡ್ ಹೌಸಿನಲ್ಲಿ ಒಂದು ದೊಡ್ಡ ಸಭೆ. ಅಲ್ಲಿ ಗಾಂಧೀಜಿ ಅವರ ಉಪನ್ಯಾಸ ನಡೆದಿರುತ್ತದೆ. ವಿಷಯ: ‘ದಾರಿದ್ರ್ಯ ದೀಕ್ಷೆ’. ಸಭೆಯಲ್ಲಿ ಕಿಕ್ಕಿರಿದು ಜನ ಸೇರಿರುತ್ತಾರೆ. ಸಭಾಂಗಣ ತುಂಬಿ ಸಾವಿರಾರು ಜನ ಬೀದಿಯಲ್ಲಿ ನಿಂತಿರುತ್ತಾರೆ.
Last Updated 26 ಫೆಬ್ರುವರಿ 2026, 23:30 IST
ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

25 ವರ್ಷಗಳ ಹಿಂದೆ: ಐಎಎಸ್ ಅಧಿಕಾರಿ ಪುತ್ರರು ಸೇರಿ 4 ಮಕ್ಕಳು ನಾಪತ್ತೆ

Prajavani Archive: ಆಟ ಆಡಲು ಹೋದ ಮೈಸೂರು ವಿಭಾಗಾಧಿಕಾರಿ ಎಚ್. ಭಾಸ್ಕರ್ ಅವರ ಇಬ್ಬರು ಪುತ್ರರು ಸೇರಿದಂತೆ ಒಟ್ಟು ನಾಲ್ಕು ಮಂದಿ ಬಾಲಕರು ಕಳೆದ ಶನಿವಾರದಿಂದ (ಫೆ. 24) ನಾಪತ್ತೆಯಾಗಿದ್ದಾರೆ.
Last Updated 26 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ಐಎಎಸ್ ಅಧಿಕಾರಿ ಪುತ್ರರು ಸೇರಿ 4 ಮಕ್ಕಳು ನಾಪತ್ತೆ

ಚುರುಮುರಿ: ಬೆಂಗಳೂರಂ!

AI Technology: ‘ಲೇ ಗುಡ್ಡೆ, ಎರಡು ಪ್ರಶ್ನೆ... ಒಂದು, ನಾನೂ ಮಂತ್ರಿಗಿರಿ ಕೇಳಬೋದಾ? ಎರಡು, ಎಐನಿಂದ ನಮ್ ಮಂಜಮ್ಮನ ಚಾದಂಗಡಿಗೆ ಹೊಡ್ತ ಬೀಳುತ್ತಾ?’ ಹರಟೆಕಟ್ಟೆಯಲ್ಲಿ ಕೊಟ್ರೇಶಿ ಕೇಳಿದ. ‘ಮಂತ್ರಿಗಿರಿ ನೀನೂ ಕೇಳಬೋದು, ಕೊಡೋರು ಬೇಕಲ್ಲ... ಆದ್ರೆ ಒಂದ್ ಐಡಿಯಾ.
Last Updated 26 ಫೆಬ್ರುವರಿ 2026, 23:30 IST
 ಚುರುಮುರಿ: ಬೆಂಗಳೂರಂ!

ಸುಭಾಷಿತ: ಶುಕ್ರವಾರ, 27 ಫೆಬ್ರುವರಿ ‌2026

Kannada Quote: ಸುಭಾಷಿತ
Last Updated 26 ಫೆಬ್ರುವರಿ 2026, 23:30 IST
ಸುಭಾಷಿತ: ಶುಕ್ರವಾರ, 27 ಫೆಬ್ರುವರಿ ‌2026

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Karnataka Politics: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ತಾರಕಕ್ಕೇರಿದೆ. ದಲಿತರಿಗೆ ಸಿಎಂ ಪಟ್ಟ ನೀಡಲಿ ಎಂದು ಕೆಲವರು ಕೇಳುತ್ತಿರುವುದು ತಪ್ಪೇನಲ್ಲ. ಆದರೆ, ಅಧಿಕಾರ ಬಿಟ್ಟುಕೊಡುವ ಮನಸ್ಸು ಸಿದ್ದರಾಮಯ್ಯನವರಿಗೆ ಇದ್ದಂತಿಲ್ಲ.
Last Updated 26 ಫೆಬ್ರುವರಿ 2026, 23:30 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT

ಸಂಗತ: ಗುರುವಿನ ಗರಡಿಮನೆಯಲ್ಲಿ ವಿಜ್ಞಾನದ ಬೆಳಕು

ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸುವುದು ಶಿಕ್ಷಕರ ಹೊಣೆಗಾರಿಕೆ. ಸಮರ್ಥ ಗುರುವಿನ ಗರಡಿಯಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವಂತೆ ಆಗಬೇಕು.
Last Updated 26 ಫೆಬ್ರುವರಿ 2026, 23:30 IST
ಸಂಗತ: ಗುರುವಿನ ಗರಡಿಮನೆಯಲ್ಲಿ ವಿಜ್ಞಾನದ ಬೆಳಕು

ಸಂಪಾದಕೀಯ | ತರಕಾರಿಯಲ್ಲಿ ಸೀಸ, ಕೀಟನಾಶಕ: ವ್ಯವಸ್ಥೆಯ ಪರಾಮರ್ಶೆ ನಡೆಯಲಿ

ಬೆಂಗಳೂರು ಸುತ್ತಮುತ್ತ ಮಾರಾಟವಾಗುವ ಶೇ 25ರಷ್ಟು ತರಕಾರಿಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿವೆ. ನಮ್ಮ ಊಟದ ತಟ್ಟೆಯಲ್ಲಿ ನಿಧಾನವಿಷ ಸೇರಿಕೊಂಡಿರುವುದು ಕಳವಳದ ಸಂಗತಿ.
Last Updated 26 ಫೆಬ್ರುವರಿ 2026, 23:30 IST
ಸಂಪಾದಕೀಯ | ತರಕಾರಿಯಲ್ಲಿ ಸೀಸ, ಕೀಟನಾಶಕ:
ವ್ಯವಸ್ಥೆಯ ಪರಾಮರ್ಶೆ ನಡೆಯಲಿ

ಚೆನ್ನುಡಿ Podcast: ಧಾರವಾಡದ ಭಾಷೆಯಲ್ಲಿ ಜಾತ್ರೆಯೆಂಬ ಸಡಗರ

Dharwad Culture Podcast: ಜಾತ್ರೆಯೆಂಬ ಸಡಗರ, ಸಂಭ್ರಮವನ್ನು ತಮ್ಮೂರು ಧಾರವಾಡದ ಭಾಷೆಯಲ್ಲಿ ಹಂಚಿಕೊಂಡಿದ್ದಾರೆ ಇಂದಿರಾ ಮೋಟೆಬೆನ್ನೂರ. ಉತ್ತರ ಕರ್ನಾಟಕದ ಸೊಗಡಿನ ಈ ಮಾತುಗಳು ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುತ್ತವೆ.
Last Updated 26 ಫೆಬ್ರುವರಿ 2026, 7:17 IST
ಚೆನ್ನುಡಿ Podcast: ಧಾರವಾಡದ ಭಾಷೆಯಲ್ಲಿ ಜಾತ್ರೆಯೆಂಬ ಸಡಗರ
ADVERTISEMENT
ADVERTISEMENT
ADVERTISEMENT