ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರ ಸಹಭಾಗಿತ್ವವೂ ಮುಖ್ಯ. ಜನರ ವಿಶ್ವಾಸ ಗಳಿಸುವ ಜತೆಗೆ ಜೀವನಮಟ್ಟ ಸುಧಾರಿಸುವ ಅಲುವಾಗಿ ‘ಸ್ವಯಂ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ.ಅಮರಾಕ್ಷರ ವಿ.ಎಂ. ಎ.ಸಿ.ಎಫ್. ಕುಂಬಾರವಾಡಾ
ಕೆ.ಟಿ.ಆರ್. ವ್ಯಾಪ್ತಿಯಲ್ಲಿ ತೀರಾ ಹಿಂದುಳಿದ ಗ್ರಾಮಗಳನ್ನು ಒಳಗೊಂಡಿರುವ ಕಾತೇಲಿ ಭಾಗದಲ್ಲಿ ಅರಣ್ಯ ಇಲಾಖೆಯ ಸುಧಾರಿತ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವ ವಿಶ್ವಾಸ ಮೂಡಿದೆ. ಜನರಿಗೆ ಯೋಜನೆ ವಿವರಿಸಿ ವಿಶ್ವಾಸಕ್ಕೆ ಪಡೆಯುತ್ತಿದ್ದೇವೆ.ಸುಭೇಂದ್ರ ಕಾಮತ್ ಕಾತೇಲಿ ಗ್ರಾಮ ಪಂಚಾಯ್ತಿ ಸದಸ್ಯ
ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಗುಣಮಟ್ಟದ ಜೇನುತುಪ್ಪ ನೈಸರ್ಗಿಕವಾಗಿ ದೊರೆಯುತ್ತಿದೆ. ವೃತ್ತಿಪರವಾಗಿ ಜೇನು ಸಾಕಾಣಿಕೆ ಆರಂಭಿಸುವುದು ಸ್ಥಳೀಯರಿಗೆ ಅನುಕೂಲವಾಲಿದೆ.ಜಯಾನಂದ ಡೇರೆಕರ ಕುಂಬಾರವಾಡಾ ಗ್ರಾಮಸ್ಥ
ಅರಣ್ಯ ಇಲಾಖೆಯಿಂದ ಜೇನು ಕೃಷಿ ತರಬೇತಿ ನೀಡಲಾಗಿದೆ. ನಾರಿನ ಉತ್ಪನ್ನದ ತರಬೇತಿಯನ್ನೂ ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಜೀವನೋಪಾಯಕ್ಕೆ ಒಂದಷ್ಟು ಆದಾಯ ದೊರೆಯುವ ನಂಬಿಕೆ ಇದೆ.ಶಾಂತಾ ಮಿರಾಶಿ ಮೈನೋಳ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.