ಗುರುವಾರ, 3 ಜುಲೈ 2025
×
ADVERTISEMENT
ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ
ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ
ಅನುದಾನ ಕೊರತೆ– ಪಾಳು ಬಿದ್ದ ಪುರಾತನ ಸ್ಮಾರಕಗಳ ಪುನಶ್ಚೇತನ ಕಾರ್ಯ ವಿಳಂಬ
ಫಾಲೋ ಮಾಡಿ
Published 1 ಮಾರ್ಚ್ 2025, 19:11 IST
Last Updated 1 ಮಾರ್ಚ್ 2025, 19:11 IST
Comments
ಹಂಪಿಯ ಅಚ್ಯುತರಾಯ ದೇವಸ್ಥಾನದ ನೋಟ

ಹಂಪಿಯ ಅಚ್ಯುತರಾಯ ದೇವಸ್ಥಾನದ ನೋಟ

–ಪ್ರಜಾವಾಣಿ ಚಿತ್ರ/ ಲವ ಕೆ.

ಹಂಪಿ ಬಜಾರ್‌ನ ಸಾಲುಮಂಟಪಗಳ ಇಂದಿನ ಸ್ಥಿತಿ

ಹಂಪಿ ಬಜಾರ್‌ನ ಸಾಲುಮಂಟಪಗಳ ಇಂದಿನ ಸ್ಥಿತಿ 

–ಪ್ರಜಾವಾಣಿ ಚಿತ್ರ/ ಲವ ಕೆ.

ಹಂಪಿಯು ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪಕ್ಕೆ ಫೈಬರ್‌ ಚಾವಣಿ ಹೊದೆಸುವ ಯೋಜನೆಗೆ ಚಾಲನೆ ಸಿಕ್ಕಿಲ್ಲ

ಹಂಪಿಯು ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪಕ್ಕೆ ಫೈಬರ್‌ ಚಾವಣಿ ಹೊದೆಸುವ ಯೋಜನೆಗೆ ಚಾಲನೆ ಸಿಕ್ಕಿಲ್ಲ 

–ಪ್ರಜಾವಾಣಿ ಚಿತ್ರ/ ಲವ ಕೆ.

ಚಿತ್ರದುರ್ಗದ ಕಲ್ಲಿನ ಕೋಟೆಯ ಬಳಿ ಮನೆಗಳು
ಚಿತ್ರದುರ್ಗದ ಕಲ್ಲಿನ ಕೋಟೆಯ ಬಳಿ ಮನೆಗಳು
ಕಲಬುರಗಿಯ ಬಹಮನಿ ಕೋಟೆಯಲ್ಲೇ ಕಂಡುಕೊಂಡ ಸೂರು
ಕಲಬುರಗಿಯ ಬಹಮನಿ ಕೋಟೆಯಲ್ಲೇ ಕಂಡುಕೊಂಡ ಸೂರು
ಗದಗ ಜಿಲ್ಲೆ ಲಕ್ಕುಂಡಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಮನೆ ಕಟ್ಟಿಕೊಂಡಿರುವುದು

ಗದಗ ಜಿಲ್ಲೆ ಲಕ್ಕುಂಡಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಮನೆ ಕಟ್ಟಿಕೊಂಡಿರುವುದು 

–ಪ್ರಜಾವಾಣಿ ಚಿತ್ರ

ಸ್ಮಾರಕಗಳ ಸಂರಕ್ಷಣೆಯೇ ಎಎಸ್‌ಐ ಮುಖ್ಯ ಕೆಲಸ. ಸಿಗುವ ಅನುದಾನದಲ್ಲಿ ಹಂತ ಹಂತವಾಗಿ ಸಂರಕ್ಷಣಾ ಕಾರ್ಯ ನಡೆದಿದೆ.
–ನಿಹಿಲ್‌ ದಾಸ್‌, ಅಧೀಕ್ಷಕ ಎಎಸ್‌ಐ ಹಂಪಿ ವೃತ್ತ
ಸ್ಮಾರಕಗಳ ವೀಕ್ಷಣೆಗೆ ಕೆಲ ಕಡೆ ಇ–ಟಿಕೆಟ್ ವ್ಯವಸ್ಥೆ ಮಾಡಿದ್ದು ಸರಿಯಲ್ಲ. ಎಲ್ಲಾ ಕಡೆ ಸಾಮಾನ್ಯವಾಗಿ ನಗದು ಪಾವತಿಸಿ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಇರಬೇಕು.
–ಪ್ರೊ. ಎನ್.ಎಸ್.ರಂಗರಾಜು, ಇತಿಹಾಸ ತಜ್ಞ
ಹಳೇಬೀಡಿನ ಕೋಟೆ ಸಂರಕ್ಷಣೆ ಆಗಬೇಕಿದೆ. ಪುರಾತತ್ವ ಇಲಾಖೆಗೆ ಒಳಪಡದ ಕೋಟೆ ಸ್ಮಾರಕಗಳನ್ನು ಉಳಿಸುವಲ್ಲಿ ಸ್ಥಳೀಯರು ಕೈಜೋಡಿಸಬೇಕು.
–ಪಿ.ಅರವಝಿ, ಉಪಾಧೀಕ್ಷಕ ಎಎಸ್‌ಐ ಮಹಾನಿರ್ದೇಶಕರ ಕಚೇರಿ
ಬೇಲೂರು ಮತ್ತು ಹಳೇಬೀಡಿನಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಇನ್ನಷ್ಟು ಹೆಚ್ಚಿಸಬೇಕು. ಈ ಸಂಬಂಧ ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ.
–ಶ್ರೀವತ್ಸ ಎಸ್. ವಟಿ, ಸಂಶೋಧಕ
ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ನೀರು ಕುಡಿಯುತ್ತ ಸಾಗಿದ ವಿದೇಶಿ ಪ್ರವಾಸಿ

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ನೀರು ಕುಡಿಯುತ್ತ ಸಾಗಿದ ವಿದೇಶಿ ಪ್ರವಾಸಿ 

–ಪ್ರಜಾವಾಣಿ ಚಿತ್ರ/ ಲವ ಕೆ.

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ಬಸವಳಿದು ಮುಂದೆ ಸಾಗಿದ ಪ್ರವಾಸಿ ಕುಟುಂಬ

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ಬಸವಳಿದು ಮುಂದೆ ಸಾಗಿದ ಪ್ರವಾಸಿ ಕುಟುಂಬ 

–ಪ್ರಜಾವಾಣಿ ಚಿತ್ರ/ ಲವ ಕೆ.

ಮೈಸೂರು ಜಿಲ್ಲೆ ತಿ.ನರಸೀಪುರದ ಸೋಮನಾಥ ಕಂಬದ ಮೇಲೆ ಬರೆದು ವಿರೂಪಗೊಳಿಸಿರುವುದು
ಮೈಸೂರು ಜಿಲ್ಲೆ ತಿ.ನರಸೀಪುರದ ಸೋಮನಾಥ ಕಂಬದ ಮೇಲೆ ಬರೆದು ವಿರೂಪಗೊಳಿಸಿರುವುದು
ಪೂರಕ ಮಾಹಿತಿ: ಬಸವರಾಜ ಹವಾಲ್ದಾರ್‌, ಎಂ.ಮಹೇಶ್‌, ಎಂ.ಎನ್‌.ಯೋಗೇಶ್‌, ಸತೀಶ್ ಬೆಳ್ಳಕ್ಕಿ, ಬಸವರಾಜ ಸ‍ಂಪಳ್ಳಿ, ಚಿದಂಬರಪ್ರಸಾದ, ಮನೋಜಕುಮಾರ್‌ ಗುದ್ದಿ, ಶಶಿಕಾಂತ ಎಸ್‌. ಶೆಂಬೆಳ್ಳಿ, ಸಂಧ್ಯಾ ಹೆಗಡೆ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT