ಹಂಪಿಯ ಅಚ್ಯುತರಾಯ ದೇವಸ್ಥಾನದ ನೋಟ
ಹಂಪಿ ಬಜಾರ್ನ ಸಾಲುಮಂಟಪಗಳ ಇಂದಿನ ಸ್ಥಿತಿ
ಹಂಪಿಯು ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪಕ್ಕೆ ಫೈಬರ್ ಚಾವಣಿ ಹೊದೆಸುವ ಯೋಜನೆಗೆ ಚಾಲನೆ ಸಿಕ್ಕಿಲ್ಲ
ಚಿತ್ರದುರ್ಗದ ಕಲ್ಲಿನ ಕೋಟೆಯ ಬಳಿ ಮನೆಗಳು
ಕಲಬುರಗಿಯ ಬಹಮನಿ ಕೋಟೆಯಲ್ಲೇ ಕಂಡುಕೊಂಡ ಸೂರು
ಗದಗ ಜಿಲ್ಲೆ ಲಕ್ಕುಂಡಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಮನೆ ಕಟ್ಟಿಕೊಂಡಿರುವುದು

ಸ್ಮಾರಕಗಳ ಸಂರಕ್ಷಣೆಯೇ ಎಎಸ್ಐ ಮುಖ್ಯ ಕೆಲಸ. ಸಿಗುವ ಅನುದಾನದಲ್ಲಿ ಹಂತ ಹಂತವಾಗಿ ಸಂರಕ್ಷಣಾ ಕಾರ್ಯ ನಡೆದಿದೆ.
–ನಿಹಿಲ್ ದಾಸ್, ಅಧೀಕ್ಷಕ ಎಎಸ್ಐ ಹಂಪಿ ವೃತ್ತ
ಸ್ಮಾರಕಗಳ ವೀಕ್ಷಣೆಗೆ ಕೆಲ ಕಡೆ ಇ–ಟಿಕೆಟ್ ವ್ಯವಸ್ಥೆ ಮಾಡಿದ್ದು ಸರಿಯಲ್ಲ. ಎಲ್ಲಾ ಕಡೆ ಸಾಮಾನ್ಯವಾಗಿ ನಗದು ಪಾವತಿಸಿ ಕೌಂಟರ್ನಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಇರಬೇಕು.
–ಪ್ರೊ. ಎನ್.ಎಸ್.ರಂಗರಾಜು, ಇತಿಹಾಸ ತಜ್ಞ
ಹಳೇಬೀಡಿನ ಕೋಟೆ ಸಂರಕ್ಷಣೆ ಆಗಬೇಕಿದೆ. ಪುರಾತತ್ವ ಇಲಾಖೆಗೆ ಒಳಪಡದ ಕೋಟೆ ಸ್ಮಾರಕಗಳನ್ನು ಉಳಿಸುವಲ್ಲಿ ಸ್ಥಳೀಯರು ಕೈಜೋಡಿಸಬೇಕು.
–ಪಿ.ಅರವಝಿ, ಉಪಾಧೀಕ್ಷಕ ಎಎಸ್ಐ ಮಹಾನಿರ್ದೇಶಕರ ಕಚೇರಿ
ಬೇಲೂರು ಮತ್ತು ಹಳೇಬೀಡಿನಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಇನ್ನಷ್ಟು ಹೆಚ್ಚಿಸಬೇಕು. ಈ ಸಂಬಂಧ ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ.
–ಶ್ರೀವತ್ಸ ಎಸ್. ವಟಿ, ಸಂಶೋಧಕಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ನೀರು ಕುಡಿಯುತ್ತ ಸಾಗಿದ ವಿದೇಶಿ ಪ್ರವಾಸಿ
ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ಬಸವಳಿದು ಮುಂದೆ ಸಾಗಿದ ಪ್ರವಾಸಿ ಕುಟುಂಬ
ಮೈಸೂರು ಜಿಲ್ಲೆ ತಿ.ನರಸೀಪುರದ ಸೋಮನಾಥ ಕಂಬದ ಮೇಲೆ ಬರೆದು ವಿರೂಪಗೊಳಿಸಿರುವುದು
ಪೂರಕ ಮಾಹಿತಿ: ಬಸವರಾಜ ಹವಾಲ್ದಾರ್, ಎಂ.ಮಹೇಶ್, ಎಂ.ಎನ್.ಯೋಗೇಶ್, ಸತೀಶ್ ಬೆಳ್ಳಕ್ಕಿ, ಬಸವರಾಜ ಸಂಪಳ್ಳಿ, ಚಿದಂಬರಪ್ರಸಾದ, ಮನೋಜಕುಮಾರ್ ಗುದ್ದಿ, ಶಶಿಕಾಂತ ಎಸ್. ಶೆಂಬೆಳ್ಳಿ, ಸಂಧ್ಯಾ ಹೆಗಡೆ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.