ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಒಳನೋಟ | ಈಡೇರದ ಭರವಸೆ; ನನಸಾಗದ ನಿರೀಕ್ಷೆಗಳು: ಮಸಣದ ಬದುಕು ಹೇಳತೀರದು

Published : 29 ಡಿಸೆಂಬರ್ 2024, 0:58 IST
Last Updated : 29 ಡಿಸೆಂಬರ್ 2024, 0:58 IST
ಫಾಲೋ ಮಾಡಿ
Comments
ದಾವಣಗೆರೆಯ ಗಾಂಧಿನಗರದಲ್ಲಿ ಇರುವ ಸ್ಮಶಾನದ ಆವರಣ

ದಾವಣಗೆರೆಯ ಗಾಂಧಿನಗರದಲ್ಲಿ ಇರುವ ಸ್ಮಶಾನದ ಆವರಣ

ಪ್ರಜಾವಾಣಿ ಚಿತ್ರ: ವಿಜಯ ಜಾಧವ್

ಸ್ಮಶಾನ ಕಾರ್ಮಿಕರನ್ನು ನೇಮಿಸಿ, ಕನಿಷ್ಠ ವೇತನ ನೀಡುವುದರ ಜೊತೆಗೆ ಅಗತ್ಯ ಸೌಲಭ್ಯ ಹಾಗೂ ಗುಂಡಿ ತೋಡುವ ಪರಿಕರ ನೀಡಬೇಕು. ಸ್ಮಶಾನ ಹೊಂದಿರದ ಊರುಗಳಲ್ಲಿ ಅದಕ್ಕಾಗಿ ಜಾಗ ಮೀಸಲಿಡಬೇಕು ಎಂದು ಕೋರಿ ವರ್ಷಗಳಿಂದ ಹೋರಾಟ ನಡೆದಿದೆ. ಸ್ಪಂದನೆ ಸಿಕ್ಕಿಲ್ಲ.
ಯು.ಬಸವರಾಜ, ಸಂಚಾಲಕ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ
ಸಾರ್ವಜನಿಕ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ಮಶಾನ ಸಮಸ್ಯೆ ಇರುವ ಕಡೆ ಸರ್ಕಾರದ  ಖರಾಬು ಭೂಮಿ ನೀಡಬೇಕು ಎಂಬ ನಿಯಮವಿದೆ. ಆದರೆ, ಯಾವುದೂ ಅನುಷ್ಠಾನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ.
ಕೆ.ಸಿ.ರಾಜಾಕಾಂತ, ದಸಂಸ ಮುಖಂಡ. ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT