<p>ಕೋವಿಡ್–19 ಎರಡನೇ ಅಲೆಯು ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸನ್ನದ್ಧತೆಯ ಕೊರತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ನಾವೇನೂ ಮಾಡಲಾಗದಂತಹ ಸ್ಥಿತಿ ಇದೆ. ಆದರೆ, ಮುಂದೇನು? ಇದಕ್ಕೆ ಕೊನೆಯಿದೆಯೇ? ಈ ರೀತಿಯ ಹಲವಾರು ಪ್ರಶ್ನೆಗಳು ಮತ್ತು ಕಳವಳಗಳಿಗೆ ಉತ್ತರ ನೀಡಲು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಮೇ 7ರಂದು ಸಂಜೆ 5 ಗಂಟೆಗೆ ನಡೆಸಿದ ವೆಬಿನಾರ್ ಇಲ್ಲಿದೆ. ಇದು ಇಂಗ್ಲಿಷಿನಲ್ಲಿದೆ. ಆಸಕ್ತರು ವೀಕ್ಷಿಸಿ, ಮಾಹಿತಿ ಪಡೆದುಕೊಳ್ಳಿ.</p>.<p><strong>ವೆಬಿನಾರ್ ಇಲ್ಲಿದೆ:</strong></p>.<p>ಸಂಪನ್ಮೂಲ ವ್ಯಕ್ತಿಗಳು</p>.<p>1. ಪ್ರೊ. ಗೌತಮ್ ಮೆನನ್, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರೊಫೆಸರ್, ಅಶೋಕ ವಿಶ್ವವಿದ್ಯಾಲಯ<br />2. ಡಾ.ರಮಣನ್ ಲಕ್ಷ್ಮಿನಾರಾಯಣ್, ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕಾನಮಿಕ್ಸ್ ಆ್ಯಂಡ್ ಪಾಲಿಸಿ ಸ್ಥಾಪಕ<br />3. ಡಾ. ವಿ.ರವಿ, ನೋಡಲ್ ಅಧಿಕಾರಿ, ಜೀನೋಮಿಕ್ ಕನ್ಫರ್ಮೇಷನ್ ಆಫ್ ಸಾರ್ಸ್–ಕೊವ್–2, ಕರ್ನಾಟಕ ಸರ್ಕಾರ<br />4. ಡಾ. ವಿನೀತ ಬಲ್, ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೋಗನಿರೋಧಕ ತಜ್ಞ, ಅತಿಥಿ ಉಪನ್ಯಾಸಕ</p>.<p>ಸುರಕ್ಷಾ ಪಿ. ಅವರು ಈ ಕಾರ್ಯಕ್ರಮದ ನಿರ್ವಹಣೆ ಮಾಡಿರುತ್ತಾರೆ.<br />(ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ – ಆರೋಗ್ಯ, ಡೆಕ್ಕನ್ಹೆರಾಲ್ಡ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋವಿಡ್–19 ಎರಡನೇ ಅಲೆಯು ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸನ್ನದ್ಧತೆಯ ಕೊರತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ನಾವೇನೂ ಮಾಡಲಾಗದಂತಹ ಸ್ಥಿತಿ ಇದೆ. ಆದರೆ, ಮುಂದೇನು? ಇದಕ್ಕೆ ಕೊನೆಯಿದೆಯೇ? ಈ ರೀತಿಯ ಹಲವಾರು ಪ್ರಶ್ನೆಗಳು ಮತ್ತು ಕಳವಳಗಳಿಗೆ ಉತ್ತರ ನೀಡಲು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಮೇ 7ರಂದು ಸಂಜೆ 5 ಗಂಟೆಗೆ ನಡೆಸಿದ ವೆಬಿನಾರ್ ಇಲ್ಲಿದೆ. ಇದು ಇಂಗ್ಲಿಷಿನಲ್ಲಿದೆ. ಆಸಕ್ತರು ವೀಕ್ಷಿಸಿ, ಮಾಹಿತಿ ಪಡೆದುಕೊಳ್ಳಿ.</p>.<p><strong>ವೆಬಿನಾರ್ ಇಲ್ಲಿದೆ:</strong></p>.<p>ಸಂಪನ್ಮೂಲ ವ್ಯಕ್ತಿಗಳು</p>.<p>1. ಪ್ರೊ. ಗೌತಮ್ ಮೆನನ್, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರೊಫೆಸರ್, ಅಶೋಕ ವಿಶ್ವವಿದ್ಯಾಲಯ<br />2. ಡಾ.ರಮಣನ್ ಲಕ್ಷ್ಮಿನಾರಾಯಣ್, ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕಾನಮಿಕ್ಸ್ ಆ್ಯಂಡ್ ಪಾಲಿಸಿ ಸ್ಥಾಪಕ<br />3. ಡಾ. ವಿ.ರವಿ, ನೋಡಲ್ ಅಧಿಕಾರಿ, ಜೀನೋಮಿಕ್ ಕನ್ಫರ್ಮೇಷನ್ ಆಫ್ ಸಾರ್ಸ್–ಕೊವ್–2, ಕರ್ನಾಟಕ ಸರ್ಕಾರ<br />4. ಡಾ. ವಿನೀತ ಬಲ್, ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೋಗನಿರೋಧಕ ತಜ್ಞ, ಅತಿಥಿ ಉಪನ್ಯಾಸಕ</p>.<p>ಸುರಕ್ಷಾ ಪಿ. ಅವರು ಈ ಕಾರ್ಯಕ್ರಮದ ನಿರ್ವಹಣೆ ಮಾಡಿರುತ್ತಾರೆ.<br />(ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ – ಆರೋಗ್ಯ, ಡೆಕ್ಕನ್ಹೆರಾಲ್ಡ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>