ಶುಕ್ರವಾರ, 11 ಜುಲೈ 2025
×
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ADVERTISEMENT

ಸಾಹಿತ್ಯ ಸಮ್ಮೇಳನ: ಗೊ.ರು.ಚ ಅವರಿಂದ ಮಂಡ್ಯ ಜಿಲ್ಲಾಧಿಕಾರಿಗೆ ಅಭಿನಂದನಾ ಪತ್ರ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಿದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರವನ್ನು ಬರೆದಿದ್ದಾರೆ.
Last Updated 6 ಜನವರಿ 2025, 13:43 IST
ಸಾಹಿತ್ಯ ಸಮ್ಮೇಳನ: ಗೊ.ರು.ಚ ಅವರಿಂದ ಮಂಡ್ಯ ಜಿಲ್ಲಾಧಿಕಾರಿಗೆ ಅಭಿನಂದನಾ ಪತ್ರ

ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನ ಮೋಡಿ; ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತ ರಸಾಯನ!

ಸಮ್ಮೇಳನದ ಕೊನೆಯ ದಿನ ‘ಕರ್ನಾಟಕ ಪೊಲೀಸ್‌ ಬ್ಯಾಂಡ್‌’ನ ಪಾಶ್ಚಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದ ಮಾಧುರ್ಯದಲೆಯಲಿ ಸಂಗೀತ ಪ್ರಿಯರು ತೇಲಿದರು. ‘ಸಿಂಫೋನಿ’ಯ ಸ್ವರ ವಿಸ್ತಾರ, ‘ಫ್ಯೂಷನ್‌’ ಜಾದೂಗೆ ತಲೆದೂಗಿದರು.
Last Updated 23 ಡಿಸೆಂಬರ್ 2024, 5:44 IST
ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನ ಮೋಡಿ; ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತ ರಸಾಯನ!

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಾಚೀನ ಕನ್ನಡ ಕಲಿಕೆಗೆ ‘ಅಕ್ಷರ ಭಂಡಾರ’

ಶಾಸನಗಳ ಓದು ಕಬ್ಬಿಣದ ಕಡಲೆಯಿದ್ದಂತೆ, ವಿದ್ವಾಂಸರಿಂದ ಮಾತ್ರ ಓದಲು ಸಾಧ್ಯ, ಪ್ರಾಚೀನ ಲಿಪಿ ಓದಿದರೆ ತಲೆ ಹೋಳಾಗುತ್ತದೆ..!
Last Updated 23 ಡಿಸೆಂಬರ್ 2024, 5:41 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಾಚೀನ ಕನ್ನಡ ಕಲಿಕೆಗೆ ‘ಅಕ್ಷರ ಭಂಡಾರ’

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ: ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ

ಜೋಗಿಪದ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಜನಪದ ಗೀತ ಗಾಯನ ಸೇರಿದಂತೆ ಯಕ್ಷಗಾನ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಕಳೆದ ಮೂರು ದಿನಗಳಿಂದ ಕಲಾಪ್ರೇಮಿಗಳಿಗೆ ಸಾಂಸ್ಕೃತಿಕ ರಸದೌತಣ ನೀಡಿದವು. ಸಮ್ಮೇಳನದ ಸಮಾರೋಪದ ದಿನವಾದ ಭಾನುವಾರ ಸಾಂಸ್ಕೃತಿಕ ವೈಭವಕ್ಕೆ ತೆರೆ ಬಿದ್ದಿತು.
Last Updated 23 ಡಿಸೆಂಬರ್ 2024, 5:29 IST
ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ: ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ

ಮಹಿಳಾ ಆತ್ಮಕಥನ: ಸಿಕ್ಕಿದೆ ಪುನಶ್ಚೇತನ-ಲೇಖಕಿ ಬಾನು ಮುಷ್ತಾಕ್ ಅಭಿಮತ

‘ಮಹಿಳೆಯರು ಆತ್ಮಕಥನ ಬರೆಯುವುದೆಂದರೆ ಮೊದಲು ಹಿಂಜರಿಕೆಯ ವಿಷಯವಾಗಿತ್ತು. ಇದೀಗ ಅದು ಬದಲಾಗಿದೆ. ಅಭಿವ್ಯಕ್ತಗೊಳಿಸಬಾರದೆಂಬ ಮಾನಸಿಕ ಸ್ಥಿತಿಗೆ ಪುನಶ್ಚೇತನ ಸಿಕ್ಕಿದೆ’ ಎಂದು ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
Last Updated 23 ಡಿಸೆಂಬರ್ 2024, 5:23 IST
ಮಹಿಳಾ ಆತ್ಮಕಥನ: ಸಿಕ್ಕಿದೆ ಪುನಶ್ಚೇತನ-ಲೇಖಕಿ ಬಾನು ಮುಷ್ತಾಕ್ ಅಭಿಮತ

ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷದ ನಡುವೆ ಯುವ ಲೇಖಕ: ವಿಕ್ರಮ ವಿಸಾಜಿ

‘ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷಗಳ ನಡುವೆ ಯುವ ತಲೆಮಾರು ಸಾಹಿತ್ಯ ರಚಿಸಬೇಕಾಗಿದೆ’ ಎಂದು ಲೇಖಕ ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.
Last Updated 23 ಡಿಸೆಂಬರ್ 2024, 5:21 IST
ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷದ ನಡುವೆ ಯುವ ಲೇಖಕ: ವಿಕ್ರಮ ವಿಸಾಜಿ

ತ್ರಿಭಾಷಾ ಸೂತ್ರ | ಯುವ ತಲೆಮಾರಿಗೆ ಸವಾಲು: ಎಚ್‌.ಡಿ.ಕುಮಾರಸ್ವಾಮಿ ಅಭಿಮತ

ತ್ರಿಭಾಷಾ ಸೂತ್ರವನ್ನು ಅಳವಡಿಸುವುದರಿಂದ ಯುವ ಸಮುದಾಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Last Updated 23 ಡಿಸೆಂಬರ್ 2024, 5:13 IST
ತ್ರಿಭಾಷಾ ಸೂತ್ರ | ಯುವ ತಲೆಮಾರಿಗೆ ಸವಾಲು: ಎಚ್‌.ಡಿ.ಕುಮಾರಸ್ವಾಮಿ ಅಭಿಮತ
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಸಮ್ಮಾನ, ಪ್ರತಿಭಟನೆ ಜಂಟಿಯಾನ

ಲೈಂಗಿಕ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಮಕ್ಕಳ ಪರ ವಾದ ವೈವಿಧ್ಯಮಯ ಧ್ವನಿ–ಆಗ್ರಹಗಳಿಗೆ ಗಟ್ಟಿ ವೇದಿಕೆಗಳನ್ನು ಕಲ್ಪಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮಾನ, ಪ್ರತಿಭಟನೆಗಳ ಜಂಟಿಯಾನದಲ್ಲೇ ಭಾನುವಾರ ಸಮಾರೋಪಗೊಂಡಿತು.
Last Updated 23 ಡಿಸೆಂಬರ್ 2024, 0:33 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ:  ಸಮ್ಮಾನ, ಪ್ರತಿಭಟನೆ ಜಂಟಿಯಾನ

ಮಂಡ್ಯ | ಭಾಷೆ ಸಂರಕ್ಷಣೆಗೆ ಚೀನಾ ಮಾದರಿ: ಅಶ್ವಿನ್‌ ಶೇಷಾದ್ರಿ ಪ್ರತಿಪಾದನೆ

ಬ್ರಿಟನ್‌ ಕನ್ನಡಿಗರ ಕೂಟದ ಅಶ್ವಿನ್‌ ಶೇಷಾದ್ರಿ
Last Updated 23 ಡಿಸೆಂಬರ್ 2024, 0:27 IST
ಮಂಡ್ಯ | ಭಾಷೆ ಸಂರಕ್ಷಣೆಗೆ ಚೀನಾ ಮಾದರಿ: ಅಶ್ವಿನ್‌ ಶೇಷಾದ್ರಿ ಪ್ರತಿಪಾದನೆ

ಅಲ್ಪಸಂಖ್ಯಾತ, ಬಹುಸಂಖ್ಯಾತ ಗಂಡಭೇರುಂಡದಂತೆ: ಸಂಸ್ಕೃತಿ ಚಿಂತಕ ಕೆ.ಎಂ. ಅಬೂಬಕ್ಕರ್

ಒಂದು ಬಾಯಿಗೆ ಹಾಲು, ಮತ್ತೊಂದಕ್ಕೆ ವಿಷ ಕೊಟ್ಟರೆ ಸಾವು ಖಚಿತ
Last Updated 23 ಡಿಸೆಂಬರ್ 2024, 0:27 IST
ಅಲ್ಪಸಂಖ್ಯಾತ, ಬಹುಸಂಖ್ಯಾತ ಗಂಡಭೇರುಂಡದಂತೆ: ಸಂಸ್ಕೃತಿ ಚಿಂತಕ ಕೆ.ಎಂ. ಅಬೂಬಕ್ಕರ್
ADVERTISEMENT
ADVERTISEMENT
ADVERTISEMENT