<p><strong>ಲಖನೌ</strong>: ಅಯೋಧ್ಯೆ ಸನಾತನ ಧರ್ಮದ ಮೂಲ. ಭಾರತದಲ್ಲಿ ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿ ಎಂದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.</p><p>ಆದಿತ್ಯನಾಥ್ ಅವರು ಇಂದು (ಶುಕ್ರವಾರ) ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನ ಮತ್ತು ರಾಮ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.</p>.ತಂದೆಗಾಗಿ ಸ್ಮಾರಕ ನಿರ್ಮಿಸಲು ಅಯೋಧ್ಯೆ ರಾಮ ಮಂದಿರದ ಬಳಿ ಜಾಗ ಖರೀದಿಸಿದ ಅಮಿತಾಭ್.ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಪೊಲೀಸರು.<p>ಈ ಜಗತ್ತಿನಲ್ಲಿ ಯಾರ ವ್ಯಕ್ತಿತ್ವಕ್ಕೆ ಬರವಣಿಗೆಯ ರೂಪ ನೀಡಲು ಸಾಧ್ಯ ಎಂದರೆ ಅದು ಭಗವಂತ ಶ್ರೀ ರಾಮನಿಗೆ ಮಾತ್ರವೇ. ಶ್ರೀ ರಾಮನ ಬಗ್ಗೆ ಬರೆದವರು ಸಹ ಇತಿಹಾಸದಲ್ಲಿ ಶ್ರೇಷ್ಠರಾದರು. ಮಹರ್ಷಿ ನಾರದರು ಹೀಗೆಂದೇ ಮಹರ್ಷಿ ವಾಲ್ಮೀಕಿ ಅವರಿಗೆ ತಿಳಿಸಿದ್ದರು ಎಂದೂ ಆದಿತ್ಯನಾಥ್ ಹೇಳಿದ್ದಾರೆ.</p>.<p>ಭಾರತದ ಸನಾತನ ಧರ್ಮದ ಮೂಲ ಅಯೋಧ್ಯೆ. 'ಇದು' ಸಪ್ತ ಪುರಿಗಳಲ್ಲಿ ಮೊದಲ 'ಪುರಿ' (ಪವಿತ್ರ ಯಾತ್ರಾ ಸ್ಥಳ). ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿಯಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ. </p><p>ಅಯೋಧ್ಯಾ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕಿ ಮಾಲಿನಿ ಅವಸ್ಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು. </p>.ಅಯೋಧ್ಯೆ ನಂತರ ದೇಗುಲ – ಮಸೀದಿ ಸಂಘರ್ಷದಲ್ಲಿ ಬೇಯುತ್ತಿರುವ ಉತ್ತರಪ್ರದೇಶ.ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನ: ಸಬ್ ಇನ್ಸ್ಪೆಕ್ಟರ್ ಬಂಧನ.ರಾಷ್ಟ್ರಗೀತೆ ವೇಳೆ ಮಾತನಾಡುತ್ತಾ ನಿಂತಿದ್ದ ನಿತೀಶ್ ನಿವೃತ್ತಿ ಪಡೆಯಲಿ: ತೇಜಸ್ವಿ.ಅಯೋಧ್ಯೆ: ಭಕ್ತರಿಗಾಗಿ ಗೋವಾ ಸರ್ಕಾರ ‘ರಾಮ ನಿವಾಸ’ ನಿರ್ಮಿಸಲಿದೆ;ಪ್ರಮೋದ್ ಸಾವಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಅಯೋಧ್ಯೆ ಸನಾತನ ಧರ್ಮದ ಮೂಲ. ಭಾರತದಲ್ಲಿ ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿ ಎಂದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.</p><p>ಆದಿತ್ಯನಾಥ್ ಅವರು ಇಂದು (ಶುಕ್ರವಾರ) ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನ ಮತ್ತು ರಾಮ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.</p>.ತಂದೆಗಾಗಿ ಸ್ಮಾರಕ ನಿರ್ಮಿಸಲು ಅಯೋಧ್ಯೆ ರಾಮ ಮಂದಿರದ ಬಳಿ ಜಾಗ ಖರೀದಿಸಿದ ಅಮಿತಾಭ್.ಅಯೋಧ್ಯೆ ರಾಮಮಂದಿರದ ಬಳಿ ಹಾರಾಡುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಪೊಲೀಸರು.<p>ಈ ಜಗತ್ತಿನಲ್ಲಿ ಯಾರ ವ್ಯಕ್ತಿತ್ವಕ್ಕೆ ಬರವಣಿಗೆಯ ರೂಪ ನೀಡಲು ಸಾಧ್ಯ ಎಂದರೆ ಅದು ಭಗವಂತ ಶ್ರೀ ರಾಮನಿಗೆ ಮಾತ್ರವೇ. ಶ್ರೀ ರಾಮನ ಬಗ್ಗೆ ಬರೆದವರು ಸಹ ಇತಿಹಾಸದಲ್ಲಿ ಶ್ರೇಷ್ಠರಾದರು. ಮಹರ್ಷಿ ನಾರದರು ಹೀಗೆಂದೇ ಮಹರ್ಷಿ ವಾಲ್ಮೀಕಿ ಅವರಿಗೆ ತಿಳಿಸಿದ್ದರು ಎಂದೂ ಆದಿತ್ಯನಾಥ್ ಹೇಳಿದ್ದಾರೆ.</p>.<p>ಭಾರತದ ಸನಾತನ ಧರ್ಮದ ಮೂಲ ಅಯೋಧ್ಯೆ. 'ಇದು' ಸಪ್ತ ಪುರಿಗಳಲ್ಲಿ ಮೊದಲ 'ಪುರಿ' (ಪವಿತ್ರ ಯಾತ್ರಾ ಸ್ಥಳ). ಸನಾತನ ಧರ್ಮಕ್ಕೆ ಸ್ಫೂರ್ತಿ ನೀಡಿದ ಭೂಮಿಯಾಗಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ. </p><p>ಅಯೋಧ್ಯಾ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕಿ ಮಾಲಿನಿ ಅವಸ್ಥಿ ಸೇರಿದಂತೆ ಇತರರು ಉಪಸ್ಥಿತರಿದ್ದರು. </p>.ಅಯೋಧ್ಯೆ ನಂತರ ದೇಗುಲ – ಮಸೀದಿ ಸಂಘರ್ಷದಲ್ಲಿ ಬೇಯುತ್ತಿರುವ ಉತ್ತರಪ್ರದೇಶ.ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನ: ಸಬ್ ಇನ್ಸ್ಪೆಕ್ಟರ್ ಬಂಧನ.ರಾಷ್ಟ್ರಗೀತೆ ವೇಳೆ ಮಾತನಾಡುತ್ತಾ ನಿಂತಿದ್ದ ನಿತೀಶ್ ನಿವೃತ್ತಿ ಪಡೆಯಲಿ: ತೇಜಸ್ವಿ.ಅಯೋಧ್ಯೆ: ಭಕ್ತರಿಗಾಗಿ ಗೋವಾ ಸರ್ಕಾರ ‘ರಾಮ ನಿವಾಸ’ ನಿರ್ಮಿಸಲಿದೆ;ಪ್ರಮೋದ್ ಸಾವಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>